7 ನೇ. ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ, ಯಲಗೋಡ.
ಯಲಗೋಡ ಮಾರ್ಚ್.16

ಜಿಲ್ಲಾ ಪಂಚಾಯತ ವಿಜಯಪುರ ಹಾಗೂ ತಾಲ್ಲೂಕು ಶಿಕ್ಷಣ ಇಲಾಖೆಯ ವತಿಯಿಂದ ದೇವರ ಹಿಪ್ಪರಗಿ ತಾಲ್ಲೂಕಿನ ಯಲಗೋಡ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ೭ ನೇಯ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೋಡಿಗೆ ಸಮಾರಂಭ ದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಮಾಂತೇಶ ಕೂಟನೂರು ಅವರು ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತು ಗ್ರಾಮದ ಯುವ ಮುಖಾಂತರಾದ ಉಮೇಶ್ ಇಂಗಳಗಿ, ಡಾ,ಚಿದಾನಂದ ಶಾಸ್ತ್ರ, ವಿನಾಯಕ ಕುಲಕರ್ಣಿ, ಯವರು ಮಕ್ಕಳಿಗೆ ನೆನಪಿನ ಕಾಣಿಕೆಯನ್ನು ನೀಡಿದ್ದರು ಹಾಗೂ ಶಾಲೆಯಿಂದ ವರ್ಗಾವಣೆ ಯಾದ ಶಿಕ್ಷಕರಾದ ಸಿ ಜಿ ಕಾಂಬಳೆ ಡಿ ,ಎಸ್ ಗೋಗ್ಗಿ ಗುರುಗಳಿಗೆ ಸನ್ಯಾನ ಮಾಡಿದರು,,ಸಿ ಆರ್ ಪಿ ಯಾದ ವೀರೇಶ ಕರಕಳ್ಳಿಮಠ, ಮುಖ್ಯ ಗುರುಗಳಾದ ಮುಲ್ಲಾ,, ಮಲ್ಲಿಕಾರ್ಜುನ ನಾಟಿಕಾರ, ಹಾಗೂ ಎನ್ ಎಸ್ ರಾಠೋಡ, ಶಿವಬುಸು ಹಂದಿಗನೂರ, ಸುರೇಶ ಬಡಿಗೇರ, ಹಾಗೂ ಎಲ್ಲಾ ಶಿಕ್ಷಕರು ,ಎಲ್ಲಾ ಮಕ್ಕಳು ಈ ಕಾರ್ಯಕ್ರಮ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ