ಶ್ರೀ ಶಿವಕುಮಾರ ಸ್ವಾಮೀಜಿಯವರ 117. ನೇ ಜಯಂತಿ ಆಚರಣೆ.
ತುರಕನಗೇರಿ ಏಪ್ರಿಲ್. 02

ತಾಳಿಕೋಟೆ ತಾಲೂಕಿನ ತುರಕನಗೇರಿ ಗ್ರಾಮದಲ್ಲಿಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಯವರ. 117 ನೇ ಜಯಂತಿ ಆಚರಣೆ ಹಾಗೂ ಸಿಧ್ಧಗಂಗಾ ಕರಿಯರ ಅಕಾಡೆವಿುಯ ವಾರ್ಷಿಕೋತ್ಸವಅನಾಥ ಹಾಗೂ ನಿರ್ಗತಿಕ ಮಕ್ಕಳಿಗೆ ಉಚಿತ ಶಿಕ್ಷಣ6ನೇ. ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮ.ಪೂಜ್ಯ ಶ್ರೀ ಬಸವರಾಜ ದೇವರು ಸುಕ್ಷೇತ್ರ ಸಿದ್ದಪ್ಪಜ್ಜನ ಕಟ್ಟಿ ಮಾವಿನಭಾವಿ, ಡಾ.ವ್ಹಿ.ಕ. ಜಾಲಹಳ್ಳಿಮಠ ಕಲಕೇರಿ, ಪೂಜ್ಯ ಶ್ರೀಹಯ್ಯೊಳಪ್ಪ ಅಜ್ಜ ಯಂಕಂಚ, ಪಿರಮೊಹಮ್ಮದ ಇನಾಮ್ದಾರ ಸಂಸ್ಥಾಪಕ ಅಧ್ಯಕ್ಷರು ಸಿದ್ದಗಂಗಾ ಕರಿಯರ ಅಕಾಡೆವಿು ತುರಕನಗೇರಿ, ಸಂತೋಷ್ ಗೌಡ ದೊಡಮನಿ,ಕನಕರಾಜ್ ವಡ್ಡರ.K.S. ಅಧಿಕಾರಿ, ಶ್ರೀಮತಿ ಭಾಗ್ಯಶ್ರೀ ಸುಧಾಕರ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಬೆಕಿನಾಳ,ಶ್ರೀಮತಿ ಲಲಿತಾ ದೊಡಮನಿ ಮಾಜಿ ಅಧ್ಯಕ್ಷರು ತಾಲೂಕು ಪಂಚಾಯಿತಿ ಸಿಂದಗಿ, ರವಿ ಸುಧಾಕರ, ರಾಜ್ಅಹ್ಮದ ಸಿರಸಗಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಕಲಕೇರಿ,ಹಣಮಂತ ವಡ್ಡರ ಭವಾನಿ ಕಂಪ್ಯೂಟರ್ ಸಂಸ್ಥೆ ಅಧ್ಯಕ್ಷರು ಕಲಕೆರಿ, ಯಮನೂರಿ ಸಿಂದ್ಗೇರಿ, ಶರಣಗೌಡ ಪಾಟೀಲ ವಿಜಯಪುರ, ಶ್ರೀಶೈಲ ನಾಯ್ಕೋಡಿ .ಬಿ .ಆರ್. ಸಿ. ಚಾಂದಪಾಷಾ ಹವಾಲ್ದಾರ, ಜಿ.ಬಿ.ಕುಲಕರ್ಣಿ ಶಿಕ್ಷಕರು,ಎಸ್.ಬಿ.ಪಡಶೆಟ್ಟಿ ಮುಖ್ಯ ಗುರುಗಳು, ಡಾ.ಎಮ್.ಎಲ್.ವಡ್ದರ, ಶ್ರೀಮತಿ ಪರವೀನಬಾನು ಮುಜಾವರ, ಶ್ರೀಮತಿ ಕಲಾವತಿ ಮಧುಸೂದನ ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಸನ, ಈ ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ಮತ್ತು ಜಿಲ್ಲಾ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಗೌರವ ಸನ್ಮಾನ ನೆರವೇರಿತು.

ಮತ್ತು ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ನಡೆಯಿತು ಮತ್ತು ವಿದ್ಯಾರ್ಥಿಗಳಿಂದ ಅನೇಕ ಕಾರ್ಯಕ್ರಮಗಳನ್ನು ನೆರವೇರಿತು ಎಲ್ಲಾ ಕಾರ್ಯಕ್ರಮಗಳನ್ನು ಮತ್ತು ಅನಾಥ ಮಕ್ಕಳಿಗೆ ಉಚಿತ ಶಿಕ್ಷಣ ಕೊಟ್ಟು ಮಕ್ಕಳನ್ನ ಉನ್ನತ ಮಟ್ಟಕ್ಕೆ ಬೆಳೆಸಬೇಕು ಎಂದು ಮತ್ತು ಈ ಸಂಸ್ಥೆಯ ಬಹಳ ಎತ್ತರದಿಂದ ಬೆಳೆಸಬೇಕು ಎಂದು ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಸದಾ ನನ್ನ ಮೇಲೆ ಇರಲಿ ಎಂದು ತಿಳಿಸಿದಂತ ಈ ಸಂಸ್ಥೆಯ ಮುಖ್ಯ ಗುರುಗಳಾದ ಸಂಶುದ್ದೀನ ಇನಾಮ್ದಾರ ಇವರು ಅನಾಥ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಿದರು ಎಲ್ಲಾ ಕಾರ್ಯಕ್ರಮಗಳು ಬಹಳ ಅದ್ದೂರಿಯಿಂದ ನೆರವೇರಿತು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ ಮನಗೂಳಿ. ತಾಳಿಕೋಟೆ.