ಧರ್ಮದ ದಾರಿಯಲ್ಲಿ ನಡೆದ ಏನ್ ವೈ ಗೋಪಾಲಕೃಷ್ಣ, ಬಡವರ್ಗದ ನಾಯಕ, ಪ್ರಿಯಾಂಕ್ ಗಾಂಧಿ ಚಿತ್ರದುರ್ಗ.
ಚಿತ್ರದುರ್ಗ ಏಪ್ರಿಲ್.24

ಚಿತ್ರದುರ್ಗ ನಗರದಲ್ಲಿ ಲೋಕಸಭಾ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಎನ್ ವೈ ಗೋಪಾಲಕೃಷ್ಣ ಶಾಸಕರು ಭಾಗವಹಿಸಿ ಚಿತ್ರದುರ್ಗ ಜಿಲ್ಲೆಗೆ ಬಲ ಕೊಟ್ಟಂತ ಶಾಸಕರು ಕಾಂಗ್ರೆಸ್ ಪಕ್ಷದ ಇಂದಿರಾ ಗಾಂಧಿ ಸೋನಿಯಾ ಗಾಂಧಿ ತತ್ವ ಸಿದ್ದಾಂತಗಳನ್ನು ಒಪ್ಪಿ ಎನ್ ವೈ ಗೋಪಾಲಕೃಷ್ಣ ಶಾಸಕರು ಬಿಜೆಪಿ ಬಿಟ್ಟು ಮರಳಿ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ 2023ನೇ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ 136 ಎಂಎಲ್ಎ ಗಳಿಗೆ ಶಕ್ತಿ ಕೊಟ್ಟಂತ ಎನ್ ವೈ ಜಿ ಶಾಸಕರು ಇವರು ವಿಧಾನ ಸಭಾ ಚುನಾವಣೆಯಲ್ಲಿ ನುಡಿದಂತೆ ನಡೆಯಿತು ಈ ಸಲ ನಾವು ತಮ್ಮ ಪಕ್ಷ ಖಂಡಿತವಾಗಿ ಸರ್ಕಾರ ನಡೆಸುತ್ತೇವೆ ಪ್ರಬಲ ಸ್ವಂತ ಬಹುಮತವಾಗಿ ಸೀಟುಗಳು ಗೆಲ್ಲುತ್ತೇವೆ. ಎಂದು ಘಂಟಾಘೋಷವಾಗಿ ಮಾತನಾಡಿದಂತೆ ಎನ್ ವೈ ಗೋಪಾಲಕೃಷ್ಣ ಶಾಸಕರು ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂಬುವಂತ ಇವರ ಮಾತುಗಳು ಅಷ್ಟೊಂದು ಗಂಭೀರವಾಗಿರುತ್ತದೆ ಇವರ ಶಕ್ತಿ ದೊಡ್ಡದು ಇವರದು ಸಮುದ್ರದ ಆಲೆಗಳು ಇದ್ದಾಗೆ ಇವರ ಅಣ್ಣನಾದ ನಿವೃತ್ತಿ ನ್ಯಾಯಮೂರ್ತಿಗಳು ಮೂರು ರಾಜ್ಯಗಳಲ್ಲಿ ಸೇವೆ ಸಲ್ಲಿಸಿ ಕರ್ನಾಟಕ ರಾಜ್ಯದಲ್ಲಿ ಎನ್ ವೈ ಹನುಮಂತಪ್ಪನವರು ಕೀರ್ತಿ ತಂದಿದ್ದಾರೆ ಇವರು ಸಹ ಕಾಂಗ್ರೆಸ್ ಪಕ್ಷದಲ್ಲಿ ಚಿತ್ರದುರ್ಗ ಲೋಕಸಭಾ ಸದಸ್ಯರಾಗಿ ಎಲ್ಲಾ ಬಡವರ್ಗದ ಜನರಿಗೆ ನ್ಯಾಯ ನೀತಿಯಾಗಿ ಆಡಳಿತ ಸೇವೆ ಸಲ್ಲಿಸಿದ್ದಾರೆ ಲೋಕಸಭಾ ಸದಸ್ಯರು ಎನ್ ವೈ ಹನುಮಂತಪ್ಪನವರ್ ಎನ್ ವೈ ಜಿ ಕುಟುಂಬದ ಒಪ್ಪಿ ಹೈಕಮಾಂಡ್ ನಂಬಿ ಪಕ್ಷಕ್ಕೆ ದುಡಿದಿದ್ದೀರಿ ಅಧಿನಾಯಕಿ ಪ್ರಿಯಾಂಕಾ ಗಾಂಧಿ ಅವರು ನೀವು ಧರ್ಮದ ಹಾದಿಯಲ್ಲಿ ನಡೆಯುತ್ತಿದ್ದೀರಿ ನ್ಯಾಯದ ಮಾರ್ಗದಲ್ಲಿ ಹೋಗುತ್ತಿದ್ದೀರಿ ಆಡಳಿತದಲ್ಲಿ ಆರು ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಶಾಸಕರಾಗಿ ಒಂದು ಬಾರಿ ಬಿಜೆಪಿ ಪಕ್ಷದಲ್ಲಿ ಶಾಸಕರಾಗಿ ಒಟ್ಟು ಏಳು ಬಾರಿ ಶಾಸಕರಾಗಿ ರಾಜ್ಯದಲ್ಲಿ ಒಂದು ಕೀರ್ತಿ ತಂದಿದ್ದೀರಿ ಅದೇನಪ್ಪಾ ಅಂದರೆ ಧರ್ಮವೇ ಉಳಿಯಬೇಕು.

ಎಲ್ಲಾ ಬಡವರ್ಗದ ಜನ ಸಾಮಾನ್ಯರ ಕಷ್ಟಗಳ ಕಾಪಾಡಬೇಕು ಎನ್ನುವಂತ ಶಾಸಕರು ನೀವು ಕೃಷ್ಣ ಪರಮಾತ್ಮ ಲೀಲೆ ಇದ್ದಾಗೆ ಶ್ರೀ ಕೃಷ್ಣ ಪರಮಾತ್ಮನ ಇದ್ದ ಕಡೆಗೆ ಯಾವತ್ತಿಗೂ ಜಯವೇ ಉಂಟಾಗುವುದು ಏಳು ಬಾರಿ ಶಾಸಕರಾದರೆ ಯಾವುದೇ ತರಹ ಕಪ್ಪು ಚುಕ್ಕೆ ಇಲ್ಲದ ಹಾಗೆ ಆಡಳಿತ ನಡೆಸಿಕೊಂಡು ಜನ ಸಾಮಾನ್ಯರ ಕೆಲಸಗಳನ್ನು ಮಾಡಿದ್ದೀರಿ ಇಷ್ಟು ನಿಯತ್ತಾಗಿ ಕೆಲಸ ಮಾಡಿದರು ಮಂತ್ರಿ ಸ್ಥಾನ ಪಡೆಯಲಿಲ್ಲ ಎನ್ ವೈ ಜಿ ನನಗೆ ಮಂತ್ರಿ ಸ್ಥಾನ ಬೇಕು ಅಂತ ಆಟ ಮಾಡಿದವರಲ್ಲ ಎನ್ ವೈ ಜಿ ಇವುಗಳೆಲ್ಲ ಅರ್ಥ ಮಾಡಿಕೊಳ್ಳಬೇಕು ರಾಜ್ಯ ಆಳುವಂತ ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರ ಮತ್ತು ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಇವರು ಪರಿಗಣನೆಗೆ ತೆಗೆದು ಕೊಳ್ಳಬೇಕು ಇವರಿಗೆ ಜೊತೆಯಲ್ಲಿ ಮೂರು ವಿಧಾನ ಸಭಾ ಕ್ಷೇತ್ರದ ಜವಾಬ್ದಾರಿ ವಹಿಸಿಕೊಂಡಂತ ಶಾಸಕರು ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು ಈ ಸಂದರ್ಭದಲ್ಲಿಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸರ್ಜವಾಲ,ಸಚಿವರು,ಶಾಸಕರು ಕಾರ್ಯಕರ್ತರು ಅಪಾರ ಸಂಖ್ಯೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಮೊದಲದವರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ.ಹೊಂಬಾಳೆ ಮೊಳಕಾಲ್ಮುರು.