ಸಂಯುಕ್ತ ಪಾಟೀಲ ಪರ ಮಹಿಳಾ ಕಾರ್ಯಕರ್ತರ ಅಬ್ಬರದ ಪ್ರಚಾರ.
ಬಾಗಲಕೋಟೆ ಏಪ್ರಿಲ್.28

ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ ಸಂಯುಕ್ತ ಪಾಟೀಲ ಪರವಾಗಿ ಬಾಗಲಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಜಾಕ್ ಬೇನೂರ ಅವರ ನೇತೃತ್ವದಲ್ಲಿ ನಡೆಸಿದ ಪ್ರಚಾರದಲ್ಲಿ ಮುಖಂಡರು ಭಾಗಿಯಾಗಿ ಬಿರುಸಿರನ ಪ್ರಚಾರ ನಡೆಸಿದರು.ಶನಿವಾರ ಸಾಯಂಕಾಲ 4 ಗಂಟೆಗೆ ಬಾಗಲಕೋಟೆ ನವನಗರದ ಸೆಕ್ಟರ್ ನಂಬರ್ 21,8, ರಲ್ಲಿ ಪ್ರತಿ ಮನೆಗಳಿಗೆ ಕಾಂಗ್ರೆಸ್ ಪಕ್ಷದ ಮಹಿಳಾ ಕಾರ್ಯಕರ್ತರಾದ ಮಮತಾಜ ಸುತಾರ್, ಪ್ರೇಮಾ ರಾಥೋಡ್, ಮಮತಾಜ ಸೌದಾಗರ್, ಭಾನುಬಿ ಮೀರಾಜಮಾದಾರ್, ಜಮೇಲಾ ಮನೀಯಾರ, ಎಂ ಎಂ ತಾಳಿಕೋಟಿ, ಶಂಷಾದ್ ಸೌದಾಗರ್, ನಜ್ಮಾ ಇಲಕಲ್ ಪಾರ್ವತಿ ಲಮಾಣಿ, ಶಂಶಾದ್ ಗೊಡಸವರ್, ಜೈಬೂನ ಇಲಕಲ್, ಸಾವಿತ್ರಿ ಗೌಡರ್, ರೇಣುಕ ನಾರಾಯಣಕರ್, ರೇಷ್ಮಾ ಡಾಲಾಯತ,ಮಾಬುದ್ದಿ ತುರೆದ್, ಮೆಹರೂನ್ ಕಿರ್ಸೂರ್, ಸೇರಿದಂತೆ ಅನೇಕ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಭಾಗಿಯಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಂಯುಕ್ತ ಪಾಟೀಲ್ ಪರವಾಗಿ ಮತಯಾಚನೆ ಮಾಡಿದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಂ. ಶರ್ಮಾ ಬೆಳಗಾವಿ.