ಯಲಗೋಡ ಗ್ರಾಮದಲ್ಲಿ ಕಾಂಗ್ರೇಸ್ ಪರ ಬಿರುಸಿನ ಪ್ರಚಾರ.
ಯಲಗೋಡ ಮೇ.02

ದೇವರ ಹಿಪ್ಪರಗಿ ತಾಲ್ಲೂಕಿನ ಯಲಗೋಡ ಗ್ರಾಮದಲ್ಲಿ ವಿಜಯಪುರ ಜಿಲ್ಲೆಯ ಮೀಸಲು ಕ್ಷೇತ್ರದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ರಾಜು ಆಲಗೂರ ಅವರ ಪರ ಮತ ಯಾಚನೆ ಮಾಡಿದ, ಗ್ರಾಮ ಮುಸ್ಲಿಮರ ಸಮಾಜದ ಮುಖಂಡರಿದ ಕಾಂಗ್ರೆಸ್ ಪಕ್ಷದ ಪರ ಮನೆ ಮನೆಗೆ ಹೋಗಿ ಕರ್ನಾಟಕ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಹಾಗೂ ಲೋಕಸಭಾ ಚುನಾವಣೆಯ ಕಾಂಗ್ರೇಸ್ ಪಕ್ಷದ ಗ್ಯಾರಂಟಿ ಬಗ್ಗೆ ಗ್ರಾಮದ ಜನರಿಗೆ ಸವಿಸ್ತಾರವಾಗಿ ಕಾಂಗ್ರೆಸ್ ಪಕ್ಷದ ನುಡಿದಂತೆ ನಡೆದ ಸರ್ಕಾರ ಬಡವರ ಪಕ್ಷ ಕಾಂಗ್ರೆಸ್ ಪಕ್ಷ ಎಂದು ಹೇಳುವ ಮೂಲಕ ಈ ಮತ ಯಾಚನೆಯ ನೇತೃತ್ವ ವಹಿಸಿದ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಮ್ಮದ್ ರಪೀಕ್ ಕಣಮೇಶ್ವರ,ಮೈಬೂಬ ಕಣಮೇಶ್ವರ ಹಾಗೂ ಗ್ರಾಮ ಮುಸ್ಲಿಮ್ ಸಮಾಜದ ಯುವಕರು ಹಾಗೂ ಮಹಿಳೆಯರು ಕೂಡಿ ಬೃಹತ್ ಮಟ್ಟದಲ್ಲಿ ರಾಜು ಆಲಗೂರ ಅವರು ಪರ ಮತ ಯಾಚನೆ ಮಾಡಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ. ಹಚ್ಯಾಳ ದೇವರ ಹಿಪ್ಪರಗಿ.