ಮಾದಿಗ ಒಳ ಮೀಸಲಾತಿಗೆ ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರ.
ಬಾಗಲಕೋಟೆ ಮೇ.13

ಮಾದಿಗ ಒಳ ಮೀಸಲಾತಿ ಪ್ರಕ್ರಿಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನುಡಿದಂತೆ ನಡೆದು ತಮ್ಮ ಕರ್ತವ್ಯವನ್ನು ಮಾಡಿ ಒಳ ಮೀಸಲಾತಿಗೆ ಸಂಬಂಧಿಸಿದ ಏಳು ನ್ಯಾಯಾದೀಶರ ಪೀಠ ರಚಿಸಿ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸುವಲ್ಲಿ ಕೇಂದ್ರ ಸರ್ಕಾರವು ಸಾಲಿಸಿಟರ್ ಜನರಲ್ ರವರನ್ನು ನೇಮಿಸಿಕೊಂಡು ಪೂರ್ಣ ಪೀಠದ ಮುಂ ಗೆದೆ ವಾದ ಮಂಡಿಸಲು ಮೋದಿಜಿಯವರು ತೆಗೆದುಕೊಂಡ ದಿಟ್ಟ ನಿರ್ಧಾರವಾಗಿದೆ, ಇತ್ತೀಚೆಗೆ ತೆಲಂಗಾಣ ರಾಜ್ಯದಲ್ಲಿ ನಡೆದ ರಾಷ್ಟ್ರೀಯ ವಿಶ್ವ ಮಾದಿಗರ ವಿರಾಟ್ ಶಕ್ತಿ ಬ್ರಹತ್ ಸಮಾವೇಶದಲ್ಲಿ ಮಾದಿಗ ರಾಷ್ಟ್ರೀಯ ಅಧ್ಯಕ್ಷರಾದ ಮಂಧಾಕೃಷ್ಣ ಮಾದಿಗ ಅವರ ಜೊತೆ ನಡೆಸಿದ ಸಂಭಾಷನೇಯಂತೆ ಸದಾಶಿವ ಆಯೋಗದ ವರದಿಯಂತೆ ಸಮೀಕ್ಷೆ ನಡೆಸಿ ನ್ಯಾಯ ದೊರಕಿಸುವಲ್ಲಿ ನ್ಯಾಯಾದೀಶರ ಪೀಠ ರಚಿಸಿ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ.
ರಾಜ್ಯ ಮಟ್ಟದ ವಿಶೇಷ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ವಾಯ್.ಸಿ.ಹಲಗಿ. ಶಿರೂರು.
ಸುದ್ದಿ ಸಂಗ್ರಹ.