ಮೊಳಕಾಲ್ಮೂರು ಮತ್ತು ನಾಯಕನಹಟ್ಟಿ ಪಟ್ಟಣಕ್ಕೆ ಅಮೃತ್ ಟು ಯೋಜನೆ 25 ಕೋಟಿ ಅನುದಾನ ಬಿಡುಗಡೆ ಮಾಡಿಸಿದ ಶಾಸಕರು.

ಮೊಳಕಾಲ್ಮುರು ಜೂನ್.18

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಾ ವಿಧಾನ ಸಭಾ ಕ್ಷೇತ್ರದ ಪಟ್ಟಣ ಪಂಚಾಯತ್ ಅಮೃತ್ ಟು ಯೋಜನೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಅನುದಾನ 25 ₹ ಕೋಟಿ ಬಿಡುಗಡೆ ಮಾಡಿಸಿದ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರಕ್ಕೆ ಗ್ರಾಮೀಣ ಕುಡಿಯುವ ನೀರಿನ ಸೌಲಭ್ಯ ಎನ್ ವೈ ಗೋಪಾಲಕೃಷ್ಣ ಶಾಸಕರು ಈ ಯೋಜನೆ 2022 23 ನೇ ಸಾಲಿನ ಅನುದಾನವನ್ನು ಕೈ ಗೆತ್ತಿಕೊಂಡು ಈಗ ಈ ಯೋಜನೆ ಶಾಸಕರು ರೂಪಿಸಿದ್ದಾರೆ ಇದರಿಂದ ಮೊಳಕಾಲ್ಮೂರ ಪಟ್ಟಣಕ್ಕೆ ಮತ್ತು ನಾಯಕನಹಟ್ಟಿ ಪಟ್ಟಣಕ್ಕೆ ಎಲ್ಲಾ ನಾಗರಿಕರಿಗೆ ಅನುಕೂಲವಾಗುತ್ತದೆ ಎಂದು ರೂಪಿಸುವಂತಹ ಯೋಜನೆ ಮೊಳಕಾಲ್ಮುರು ಪಟ್ಟಣಕ್ಕೆ ಒಳಚರಂಡಿ ಮತ್ತು ಕುಡಿಯುವ ನೀರಿನ ವೆಚ್ಚ 12.17 ಕೋಟಿ ನಾಯಕನಹಟ್ಟಿ ಪಟ್ಟಣ ಪಂಚಾಯಿತಿಗೆ 12.87 ಅಮೃತ್ ಟು ಯೋಜನೆ ಒಳಚರಂಡಿ ಕುಡಿಯುವ ನೀರಿನ ಸೌಲಭ್ಯಕ್ಕಾಗಿ 2022 23ನೇ ಸಾಲಿನ ಸರ್ವೆ ಅನುಗುಣವಾಗಿ ಮೊಳಕಾಲ್ಮುರು ಪಟ್ಟಣಕ್ಕೆ 12 ಕೋಟಿ ಹೆಚ್ಚುವರಿಯಾಗಿ ಕ್ರಿಯಾಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಅನುದಾನ ಬಿಡುಗಡೆ ಯಾಗಿರುವ ಕಾರಣ ಈ ಕಾಮಗಾರಿಯನ್ನು ಶೀಘ್ರದಲ್ಲಿ ಕೈ ಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಂತ ಶಾಸಕರು ಎಂದೂ ವರದಿಯಾಗಿದೆ.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ ಹೊಂಬಾಳೆ ಮೊಳಕಾಲ್ಮುರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button