ದೇವಸಮುದ್ರದ ಶರಣ ಪರಮೇಶ್ವರ ತಾತನ – ರಥೋತ್ಸವಕ್ಕೆ ಆಗಮಿಸಿದ ಶಾಸಕರು.
ದೇವಸಮುದ್ರ ಮಾ.30

ಇಂದು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್.ವೈ ಗೋಪಾಲಕೃಷ್ಣ ರವರು ಯುಗಾದಿ ಹಬ್ಬದ ವಿಶೇಷವಾಗಿ ದೇವಸಮುದ್ರ ಶರಣ ಪರಮೇಶ್ವರ ತಾತನವರ ರಥೋತ್ಸವದಲ್ಲಿ ಪಾಲ್ಗೊಂಡರು. ಶರಣ ಪರಮೇಶ್ವರ ತಾತನವರ ಆಶೀರ್ವಾದವನ್ನು ಪಡೆದು ಸಂತೃಪ್ತರಾದರು. ಸ್ಥಳೀಯ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮೊದಲಾದರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು