ನಾಳೆ “ನುಡಿ ಮುತ್ತು” ಸಿನಿಮಾದ ಮೊದಲ ಲಿರಿಕಲ್ ವಿಡಿಯೋ ಬಿಡುಗಡೆ.
ನೆಲಮಂಗಲ ಅ.01

ಪತ್ರಿಕಾ ವಿತರಕ ಹಾಗೂ ವಕೀಲ ಹುಲುಕುಂಟೆ ಮಹೇಶ್ ನಿರ್ಮಿಸುತ್ತಿರುವ, ಬರದಿ- ಮಂಡಿಗೆರೆ ಪ್ರೌಢ ಶಾಲೆಯ ಬಹುಮುಖ ಪ್ರತಿಭೆ ಭೈರವಿ ಅಭಿನಯದ “ನುಡಿಮುತ್ತು” ಸಿನಿಮಾದ “ಸರ್ಕಾರಿ ಶಾಲೆಗೆ ಸೇರಿಸಿ ” ಗೀತೆಯ ಲಿರಿಕಲ್ ವಿಡಿಯೋವನ್ನು ನೆಲಮಂಗಲ ಕಸಾಪ ಅಧ್ಯಕ್ಷರಾದ ಪ್ರಕಾಶ್ ಅವರು, ನೆಲಮಂಗಲದ ಎ.ಬಿ.ಬಿ. ರಸ್ತೆಯಲ್ಲಿರುವ ಪತ್ರಿಕಾ ಭವನದಲ್ಲಿರುವ ಭೈರವಿ ನೃತ್ಯ ಮಂದಿರದಲ್ಲಿ ಶುಕ್ರವಾರ ಸಂಜೆ 5: 05 ಕ್ಕೆ ಬಿಡುಗಡೆ ಮಾಡುವರು ಎಂದು ನಿರ್ದೇಶಕ ಕಾರ್ತಿಕ್ ರಾಮ್ ಅವರು ತಿಳಿಸಿದ್ದಾರೆ.
-ವರದಿ ಡಾ ಪ್ರಭು ಗಂಜಿಹಾಳ
ಮೋ, ನಂ. 9448775346