ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿದ – ಮಹಾದೇವ ನಾಯಿಕ.
ಮದಭಾವಿ ಆ.16

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78 ನೇ. ಸ್ವತಂತ್ರ್ಯತ್ಸೋವ ದಿನಾಚರಣೆ ನಡೆಯಿತು. ಧ್ವಜಾರೋಹಣವನ್ನು ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಮಹಾದೇವ ನಾಯಿಕ ನೆರವೇರಿಸಿದರು.ಭಾವಚಿತ್ರ ಪೂಜೆಯನ್ನು ಶಾಲೆಯ ಪ್ರಧಾನ ಗುರುಗಳಾದ ಟಿ.ಬಿ ಒಡೆಯರ ಸಲ್ಲಿಸಿದರು.ಈ ಸಂದರ್ಭದಲ್ಲಿ ಸರಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆ ಪ್ರಧಾನ ಗುರುಗಳಾದ ಜಿ.ಆರ್ ನಾಯಕ, ಗ್ರಾಮ ಪಂಚಾಯತ ಸದಸ್ಯ ಗೋಪಾಲ ಅವಳೆ ಮುಖಂಡರಾದ ಸುಖದೇವ ಬಾಗಡಿ, ಮಹಾಂತೇಶ ಕಾಂಬಳೆ, ಹಣಮಂತ ಕಾಂಬಳೆ, ಹೊನ್ನಪ್ಪಾ ಪೂಜಾರಿ, ರಮೇಶ ಕಾಂಬಳೆ, ರಮೇಶ ಕಾಂಬಳೆ, ಭಾಪು ಅಭ್ಯಂಕರ, ಶಿಕ್ಷಕರಾದ ಪಿ.ಎಸ್ ಪಕೀರೆ, ಎನ್.ಎ ಚೌದರಿ, ವಾಯ್.ಎಂ ದೊಡಮನಿ, ಕೆ.ಎಸ್ ನಾಯ್ಕೋಡಿ, ವಿ.ಬಿ ಪಾಟೀಲ, ಪಿ.ಟಿ ಕಾಂಬಳೆ, ವಿ.ಎಂ ಪೂಜಾರಿ, ಎಸ್.ಎನ್ ಮಾಕನ್ನವರ, ಬಿ.ಬಿ ಚೌಗಲಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಂ.ಎಂ. ಶರ್ಮಾ ಬೆಳಗಾವಿ.