ಶ್ರೀ ಗಜಾನನ ನವ ತರುಣ ಸಂಘ ಕಲಕೇರಿ ತಾಂಡಾ ವಿಜೃಂಭಣೆಯಿಂದ ಮೆರವಣಿಗೆ ಜರುಗಿತು.
ಕಲಕೇರಿ ಸ.07





ಗ್ರಾಮ ಪಂಚಾಯಿತಿಯ ಸದಸ್ಯರಾದ ವಿಶ್ವನಾಥ್ ರಾಠೋಡ ಇವರ ಸಂಘದ ವತಿಯಿಂದ ಕಲಕೇರಿ ಗ್ರಾಮ ಶ್ರೀ ವೀರಘಂಟೈ ಮಡಿವಾಳೇಶ್ವರ ದೇವಸ್ಥಾನ ದಿಂದ ಗಣಪತಿಗೆ ಪೂಜೆ ಸಲ್ಲಿಸಿ ತಾಂಡಾದವರಿಗೂ ಅದ್ದೂರಿ ಮೆರವಣಿಗೆ ಮೂಲಕ ಪಾಲ್ಗೊಂಡವರು.

ಅರವಿಂದ ಪವಾರ. ಶೇಕು ರಾಠೋಡ. ನಾಗೇಶ ಚವ್ಹಾಣ.ಮೋಹನ್ ರಾಠೋಡ. ಶಿವಾಜಿ ರಾಠೋಡ. ಅನಿಲ್ ರಾಠೋಡ. ಸಂಜು ಜಾಧವ. ಬಹಳ ವಿಜೃಂಭಣೆಯಿಂದ ಗಣೇಶನ ಮೂರ್ತಿಯನ್ನು ಶಾಂತಿ ರೀತಿಯಿಂದ ಅದ್ದೂರಿಯಾಗಿ ಮೆರವಣಿಗೆ ಜರುಗಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ