ಪೂಜ್ಯರಿಗೆ ತುಲಾಭಾರ ಸೇವೆ ಕಾರ್ಯಕ್ರಮ ಜರುಗಿತು.
ಕಲಕೇರಿ ಆ.20

ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದ ದಿವ್ಯ ಶಕ್ತಿಯ ಭವ್ಯ ಪರಂಪರೆ ಸದ್ಗುರು ಶ್ರೀ ಯಲ್ಲಾಲಿಂಗ ಮಹಾ ಪ್ರಭುಗಳ ಶಾಖಾ ಮಠ ಕಲಕೇರಿ ಗ್ರಾಮಕ್ಕೆ ಶ್ರೀ ಶ್ರೀ ಶ್ರೀ ಷಡಕ್ಷರಿ ಶಿವಯೋಗಿ ಡಾ, ಮುರುಘ ರಾಜೇಂದ್ರ ಮಹಾ ಸ್ವಾವಿುಗಳು ಮುಗಳಖೋಡ ಜಿಡಗಾ ಮಠದ ಕಲಕೇರಿ ಶ್ರೀಯಲ್ಲಾಲಿಂಗ ಮಹಾ ಪ್ರಭುಗಳ ಶಾಖಾ ಮಠ ಕಲಕೇರಿ ಮಠದಲ್ಲಿ ಪೂಜ್ಯರಿಗೆ ಪಾದ ಪೂಜೆ ಸೇವೆ ತುಲಾಭಾರ ಸೇವೆ ಕಲಕೇರಿ ಗ್ರಾಮಸ್ಥರಿಂದ ಕಾರ್ಯಕ್ರಮ ಜರಗಿತು. ಪೂಜ್ಯರು ಭಕ್ತರಿಗೆ ಆಶೀರ್ವಚನ ನೀಡಿದರು. ಕಲಕೇರಿ ಗ್ರಾಮಸ್ಥರಿಂದ ಪೂಜ್ಯರಿಗೆ ಪಾದ ಪೂಜೆ ನೆರವೇರಿತು ಮತ್ತು ಪೂಜ್ಯರಿಗೆ ತುಲಾಭಾರ ಸೇವೆ ಮಾಡಿದಂತ ಭಕ್ತರು ಅಂಬೇಡ್ಕರ್ ನಗರದ ಮಾತೆ ಅವರಿಂದ ಸೇವೆಯನ್ನು ಜರುಗಿತು.

ಶ್ರೀಮತಿ ಕಸ್ತೂರಿಬಾಯಿ ಬಡಿಗೇರ. ಬಸಮ್ಮ ನಡುವಿನಕೆರಿ. ಲಕ್ಷ್ಮೀಬಾಯಿ ಬಡಿಗೇರ. ಮಲ್ಲಮ್ಮ ಗುಡಸಲಮನಿ. ಯಲಮ್ಮ ಬೂದಿಹಾಳ. ದ್ಯಾಮವ್ವ ಹೊಸಮನಿ. ಇಂದ್ರಾಬಾಯಿ ಬಡಿಗೇರ. ಮಲಕವ ಹೊಸಮನಿ. ಯಮುನಾ ಉತಾಳೆ. ಯಲ್ಲವ್ವ ನಡವಿನಕೇರಿ.ನಿಂಗಮ್ಮ ಚೂಕಾಯಿ. ಗಂಗಮ್ಮ ಮಾದರ. ಗುತ್ತಮ್ಮ ಕರ್ನಾಳ.ಭೀಮವ್ವ ಹೊಸಮನಿ. ಮಹದೇವಿ ಭಜಂತ್ರಿ. ದುರ್ಗವ್ವ ನಡವಿನಕೆರಿ. ಕಾಶಿಬಾಯಿ ಮಾದರ. ಭೀಮವ್ವ ಮಾದರ.ಗಂಗಮ್ಮ ಪೂಜಾರಿ. ಮಧುಮತಿ ಹೊಸಮನಿ. ಗೌರಮ್ಮ ಸೋಮನಾಳ. ಮರಮ್ಮಸಿಂದಗೇರಿ. ಈ ಎಲ್ಲಾ ತಾಯಂದಿರಿಂದ ತುಲಾಭಾರ ಸೇವೆ ಜರುಗಿತು.

ಎಮ್.ಜೆ.ಬಿರಾದಾರ. ಎಸ್.ಬಿ.ಪಾಟೀಲ್. ಡಿ.ಎನ್. ಚಿಕ್ಕಮಠ್. ಶಾಂತಯ್ಯ.ಗಣಾಚಾರಿ. ಈರಯ್ಯ ಚಿಕ್ಕಮಠ್. ಅನಿಲ್.ಬಡಿಗೇರ. ಸಿದ್ದು.ಹೂಗಾರ್. ಪರಶುರಾಮ್. ಬೇಡರ. ಆನಂದ್.ಅಡಿಕಿ. ಪ್ರಕಾಶ್.ಯರನಾಳ. ರಾಜು ದೇಸಾಯಿ. ಮುರುಗೇಶ್ ಕಡಕೋಳ. ಸಂಗು ಜಾಲಹಳ್ಳಿಮಠ. ಉಮೇಶ್ ಬಡಿಗೇರ್. ಹಣಮಂತ್ ವಡ್ಡರ. ಉಮೇಶ್ ಹೆಗ್ಗಣದೊಡ್ಡಿ. ಶ್ರೀಶೈಲ್ ಅಡಿಕಿ. ರಮೇಶ್ ಹೊಸಮನಿ.ಡಾ. ಈರಣ್ಣ ಗುಮಶೆಟ್ಟಿ. ಸುಧಾಕರ್ ಅಡಿಕಿ. ಚಂದ್ರಕಾಂತ್ ಬಡಿಗೇರ್. ಸಂಗು ದೇಸಾಯಿ. ಈರಪ್ಪ ಝಳಕಿ. ಹರೀಶ್ ಹೆಗ್ಗಣದೊಡ್ಡಿ. ಅನೇಕ ಊರಿನ ಗ್ರಾಮಸ್ಥರು ತಾಯಂದಿರು ಸುತ್ತಮುತ್ತ ಹಳ್ಳಿಯ ಭಕ್ತಾದಿಗಳು ಪೂಜ್ಯರಿಂದ ಆಶೀರ್ವಾದ ಪಡೆದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ