ಕಲಕೇರಿಯಲ್ಲಿ ಅಂಬೇಡ್ಕರ್ ಸೇನೆ ಹಾಗೂ ಅಂಬೇಡ್ಕರ್ ಸ್ವಾಭಿಮಾನ ಸೇನೆ ಇವರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ.
ಕಲಕೇರಿ ಫೆಬ್ರುವರಿ.6

ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರ ಕಲಕೇರಿಯಲ್ಲಿ ಅಂಬೇಡ್ಕರ್ ಸೇನೆ ಹಾಗೂ ಅಂಬೇಡ್ಕರ್ ಸ್ವಾಭಿಮಾನ ಸೇನೆ ಇವರಿಂದ ಅಹೋ ರಾತ್ರಿ ಧರಣಿ ಸತ್ಯಾಗ್ರಹ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಯಾವುದೆ ಸೌಕರ್ಯಗಳು ಇಲ್ಲ ನಮ್ಮ ಹತ್ತು ಬೇಡಿಕೆಗಳನ್ನು ಈಡೇರಿಸುವವರೆಗೂ ಈ ಧರಣಿ ಸತ್ಯಾಗ್ರಹ ನಿಲ್ಲುವುದಿಲ್ಲ ಎಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಅಧ್ಯಕ್ಷರಾದ ಡಿ. ಕೆ. ದೊಡಮನಿ ಹಾಗೂ ಅಂಬೇಡ್ಕರ್ ಸೇನೆ ತಾಲೂಕಾ ಉಪಾಧ್ಯಕ್ಷರು ಸಂಜೀವ ಎಸ್ ಉತಾಳೆ ರಣಧೀರಪಡೆ ತಾಲೂಕ ಅಧ್ಯಕ್ಷರು ಮಲ್ಲಿಕಾರ್ಜುನ್ ಕಟ್ಟಿಮನಿ ಕರ್ನಾಟಕ ಬಹುಜನ ಚಳುವಳಿ ರಾಜ್ಯ ಸಂಘಟನಾ ಕಾರ್ಯದರ್ಶಿ . ಸುನಿಲ್ ಕಲಕೇರಿ .ಭೀಮ ಘರ್ಜನೆ ವಲಯ ಘಟಕದ ಅಧ್ಯಕ್ಷರು ಬಸವರಾಜ್ ಕಾಂಬಳೆ . ರತ್ನಪ್ಪ ನಡುವಿನಕೇರಿ .ಭೀಮ ಘರ್ಜನೆ ಅಲ್ಪಸಂಖ್ಯಾತರ ಕೆಲ ತಾಲೂಕು ಅಧ್ಯಕ್ಷರು ತಾಳಿಕೋಟಿ ಅಜಿದ್ ಮುಲ್ಲಾ . ಪ್ರವೀಣ್ ಬುಳ್ಳ .ಮೈಬೂಬ್ ಬೇಪಾರಿ .ರಾಮು ಕೆರಟಗಿ. ಮಾದೇವ ರತ್ನಾಕರ್ . ಅರವಿಂದ್ರ ಹೊಸಮನಿ .ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಲಕೇರಿ ಹೋಬಳಿ ಅಧ್ಯಕ್ಷರು ಮಹಿಬೂಬಬಾಷ ಮನಗೂಳಿ. ಕುಮಾರ್ ಹೊಸಮನಿ. ಅಹೋ ರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು:ಮಹಿಬೂಬಬಾಷ.ಮನಗೂಳಿತಾಳಿಕೋಟಿ