ಕೊಟ್ಟೂರು ಪಟ್ಟಣ ಪಂಚಾಯತಿಯ – ಸಾರ್ವಜನಿಕರ ಪ್ರಕಟಣೆ.
ಕೊಟ್ಟೂರು ಫೆ .11

ಕೊಟ್ಟೂರು ಪಟ್ಟಣ ಪಂಚಾಯತಿಯ ಸಾರ್ವಜನಿಕ ಪ್ರಕಟಣೆ ಕೊಟ್ಟೂರು ಪಟ್ಟಣದ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ಪಟ್ಟಣದ ಪಂಚಾಯತಿಯಲ್ಲಿ ಶವ ಸಂಸ್ಕಾರಕ್ಕಾಗಿ ಶವವನ್ನು ಸಾಗಿಸಲು ಮುಕ್ತಿ ರಥ ವಾಹನ ಮತ್ತು ಶವವನ್ನು ಹೂಳುವ ಸಂಬಂಧ ಗುಂಡಿಗಳನ್ನು ತೆಗೆಯುವ ಸಲುವಾಗಿ ಜೆ.ಸಿ.ಬಿ ಯಂತ್ರವನ್ನು ಮಾನ್ಯ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಬದ್ದಿ ರೇಖಾ ರಮೇಶ್ ರವರ ಅಧ್ಯಕ್ಷತೆಯಲ್ಲಿ ದಿನಾಂಕ:- 07.12.2024 ರಂದು ಜರುಗಿದ ಪಟ್ಟಣ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ತೀರ್ಮಾನಿಸಿ ದಂತೆ ಉಚಿತವಾಗಿ ಒದಗಿಸಲಾಗುವುದು, ಆದ್ದರಿಂದ ಸಾರ್ವಜನಿಕರು ಅಂತಿಮ ಶವ ಸಂಸ್ಕಾರಕ್ಕಾಗಿ ಮುಕ್ತಿ ರಥ ಮತ್ತು ಜೆ.ಸಿ.ಬಿ ವಾಹನ ಸೇವೆಯನ್ನು ಸದುಪಯೋಗ ಪಡೆದು ಕೊಳ್ಳಬೇಕೆಂದು ಸಾರ್ವಜನಿಕರಲ್ಲಿ ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಪಟ್ಟಣ ಪಂಚಾಯತಿ ಆರೋಗ್ಯ ನಿರೀಕ್ಷಕರು ಮೊಬೈಲ್ ಸಂಖ್ಯೆ:- 9741920576 ನ್ನು ಸಂಪರ್ಕಿಸ ಬಹುದಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು