ಘಂಟೆ, ದೇವಸ್ಥಾನ, ಗರ್ಭಗುಡಿ. ಇವು ದೇವಾಲಯದಲ್ಲಿ ನಿರ್ಮಿಸಿದ – ರಹಸ್ಯದ (ಬ್ರಾಹ್ಮಣರ) ಗಂಡಾಗುಂಡಿ.

ಘಂಟೆ ಗರ್ಭಗುಡಿ ದೇವಸ್ಥಾನದಲ್ಲಿ ನಿರ್ಮಿಸಿದ ಘಂಟೆಯ ರಹಸ್ಯ ಇದರಲ್ಲಿ ಬ್ರಾಹ್ಮಣರನ್ನು ಬಿಟ್ಟರೆ ಬೇರೆಯವರಿಗೆ ಪ್ರವೇಶವಿಲ್ಲ ನಾವು ನೀವೆಲ್ಲರೂ ಶತ ಶತಮಾನ ಗಳಿಂದಲೂ ಮಂದಿರದ ಹೊರಗೆ ಹಾಕಿರುವ ಘಂಟೆಯನ್ನು ನೋಡ್ತಾ, ಹೊಡಿತಾ ಇದ್ದು ಮತ್ತು ಮಂದಿರ ಪ್ರವೇಶಕ್ಕಿಂತ ಮುಂಚೆ ಅದನ್ನು ಬಾರಿಸುತ್ತೇವೆ, ಹಾಗಾದರೆ ಈ ಮಂದಿರ ಮುಂದಿರುವ ಘಂಟೆಯ ವಿಶೇಷತೆಯೇನು, ಈ ಘಂಟೆಯ ಬಗ್ಗೆ ಯಾವ ಗ್ರಂಥದಲ್ಲೂ ಉಲ್ಲೇಖವಿಲ್ಲ ಯಾಕೆ? ದೇವರು ಮತ್ತು ಘಂಟೆಗೆ ಇರುವ ಸಂಭಂದವೇನು, ಈ ಘಂಟೆ ಮಂದಿರದಲ್ಲಿ ಮಾಡುವ ಕೆಲಸವಾದರೂ ಏನು? ಎಂಬುದರ ಬಗ್ಗೆ ಬ್ರಾಹ್ಮಣ ಘಂಟೆ ಮತ್ತು ದೇವದಾಸಿ ಎಂಬ ಇತಿಹಾಸ ಪುಟ ತೀರಿವಿದಾಗ ಕಂಡಂತ ಸತ್ಯ 1947 ರ ಬಹಳ ಹಿಂದೆ ಮನಸ್ಮೃತಿ ಜಾರಿ ಇದ್ದ ಕಾಲದಲ್ಲಿ ಸ್ವಯಂ ಪ್ರೇರಿತವಾಗಿ ದೇವದಾಸಿ ಪದ್ಧತ್ತಿ ನಿರ್ಮಿಸಿ ಕೊಂಡು (ಅರ್ಥಾತ್) ಉರಿಗೊಂದು ದೇವಸ್ಥಾನ ನಿರ್ಮಿಸಿಕೊಂಡು ಬ್ರಾಹ್ಮಣ ಅರ್ಚಕನ್ನಾಗಿ ಅಸ್ಪೃಶ್ಯತೆಯ ಹೆಣ್ಣು ಮಗಳನ್ನು ರಂಗಿನಾಟದ ಮೋಜು ಮಸ್ತಿಯ ನೆಪದಲ್ಲಿ ದೇವದಾಸಿಯನ್ನಾಗಿ ಮಾಡಿ ದೇವಸ್ಥಾನದ ನಿರ್ಜಿವ ಕಲ್ಲಿಗೆ ತಾಳೆ ಕಟ್ಟಿಸಿ ಬೊಗದ ವಸ್ತುವನ್ನಾಗಿ ಮಾಡಿ ಆ ಹೆಣ್ಣು ಮಗಳ ಮದುವೆಯನ್ನು ಕಲ್ಲಿನ ಮೂರ್ತಿಗೆ ಮಾಡಿ ಅವಳಿಗೆ ಹುಟ್ಟಿದ ಮಗುವನ್ನು ಹರಿಜನ ಅಂತ ಹೆಸರಿಟ್ಟು ಕರೆದು ಅಲ್ಲಿಯೂ ಕೂಡಾ ಪೂಜಾರಿಯ ಅಣಕು ಕೊಳಕು ಪ್ರವಚನ ದರ್ಶನವಾಗುತ್ತಿತ್ತು. ಕಲ್ಲಿನ ಮೂರ್ತಿ ಪೂಜಿಸುವ ನಾವೂಗಳು ಕಲ್ಲಿನ ಮೂರ್ತಿ ಜೊತೆ ಮದುವೆಯಾದ ಅಸ್ಪೃಶ್ಯತೆ ಮಹಿಳೆಗೆ ಮಕ್ಕಳಾಗಿದ್ದು ಹೇಗೆ…? ಎಂಬ ದೇವದಾಸಿ ಮತ್ತು ಪೂಜಾರಿ ಬ್ರಾಹ್ಮಣ ಎಂಬ ಇತಿಹಾಸ ಪುಟ ತೀರಿವಿದಾಗ ಬ್ರಾಹ್ಮಣ ಪೂಜಾರಿಯು ತನ್ನ ಶರೀರಿಕ ತೃಷೆಯನ್ನು ತೀರಿಸಿ ಕೊಳ್ಳಲು ಶೂದ್ರರ ಹೆಣ್ಣು ಮಕ್ಕಳನ್ನು ರಂಗಿನಾಟದ ನೆಪದಲ್ಲಿ ಮಂದಿರದಲ್ಲಿ ಇಟ್ಟು ದಿನಗಳ ದಂತೆ ಅವಳೊಂದಿಗೆ ಶಾರೀರಿಕ ಸಂಬಂಧ ಬೆಸೆಯುತ್ತಾ ದೇವಸ್ಥಾನದ ಗರ್ಭ ಗುಡಿಯೊಳಗೆ ಯಾರಿಗೂ ಕಾಣದಂತೆ ಸಂಬಂಧ ಬೆಸೆಯುತ್ತಿರುವಾಗ ಯಾರಾದರೂ ದೇವಸ್ಥಾನಕ್ಕೋ ಅಥವಾ ಪೂಜಾರಿ ನೋಡೊದಕ್ಕೋ ಬಂದರೆ ಮರ್ಯಾದೆ ಹೋಗುತ್ತೆ, ಮಂದಿರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಯೋಚಿಸಿ ಬ್ರಾಹ್ಮಣರೆಲ್ಲ ಒಂದೆಡೆ ಸೇರಿ ಮೀಟಿಂಗ್ ಮಾಡಿ ಒಂದು ನಿರ್ಣಾಯಕ್ಕೆ ಬಂದು ಆ ನಿರ್ಣಾಯವೇ ದೇವಸ್ಥಾನದ ಮುಂದೆ ಘಂಟೆ ಕಟ್ಟುವುದನ್ನಾಗಿ ನಿರ್ಣಯಿಸಿ, ಮಂದಿರ ಪ್ರವೇಶ ಮಾಡುವಾಗ ಕಡ್ಡಾಯವಾಗಿ ಘಂಟೆ ಬಾರಿಸಿ ಮಂದಿರ ಪ್ರವೇಶಿಸುವುದನ್ನು ಕಡ್ಡಾಯ ಗೊಳಿಸಿ ಜಾರಿಗೆ ತಂದು ಪ್ರತಾನುಸಾರವಾಗಿ ಪೂಜಾರಿ ದೇವದಾಸಿಯೊಂದಿಗೆ ಸಂಭೋಗ ಮಾಡುವ ಸಂದರ್ಭದಲ್ಲಿ ಬಂದ ಭಕ್ತರು 2 ರಿಂದ 3 ಸಲ ಘಂಟೆ ಬಾರಿಸಿದರೆ ಪೂಜಾರಿ ಎಚ್ಚತ್ತು ದೇವರ ಮೂರ್ತಿ ಪಕ್ಕ ನಿಂತು ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸುತ್ತಿದ್ದದು ಇಂದಿಗೂ ಪ್ರಸ್ತುತವೇ ಸರಿ ಸಂಪ್ರದಾಯ ಇದ್ದರು ಕೂಡಾ ಪೂಜಾರಿಗೆ ಪುರಸ್ಕಾರ, ದೇವದಾಸಿಗೆ ಅಸ್ಪೃಶ್ಯತೆಯ ತಿರಸ್ಕಾರ ಇದು ಬ್ರಾಹ್ಮಣರ ಸಂಸ್ಕಾರ.

ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಯಮನಪ್ಪ.ಸಿ.ಹಲಗಿ.ಶಿರೂರು. ಬಾಗಲಕೋಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button