“ವಿಶ್ವ ಮಾತೃ ಭಾಷಾ ದಿನ” ಕನ್ನಡ ನುಡಿಗೆ ಗೌರವದ ಮೆರಗು…..

“ವಿಶ್ವ ಮಾತೃ ಭಾಷಾ ದಿನ” ಕನ್ನಡ ನುಡಿಗೆ
ಗೌರವದ ಮೆರಗು
ಕನ್ನಡ ನುಡಿ ಹೆಮ್ಮಯ ಸಂಕೇತ
ಹುಟ್ಟಿದಾಕ್ಷಣದಿ ತಾಯಿ ನುಡಿ
ಬೆಳದಂತೆ ಗುರು ಹಿರಿಯರ ಪ್ರೀತಿ
ಅಮೃತ ನುಡಿಗಳ ಕರುನಾಡ
ಮಡಿಲ ಸಿರಿಯುಜೀವಮಾನದಿ ಅನಕ್ಷಣವು
ಅನುದಿನ ಕನ್ನಡ ನುಡಿ
ಶ್ರೀಗಂಧದ ಸುವಾಸನೆಯ
ಹಾಲುಜೇನು ಕನ್ನಡ ನುಡಿ
ಸವಿಯು
ಅಂತರಂಗದ ಭಾವ
ಬಹಿರಂಗ ಘೋಷವು
ಮಾತೃ ಭಾಷಾ ಸಂಸ್ಕಾರ
ಸಂಸ್ಕೃತಿಯ ಮೆರಗು
ಕರ್ನಾಟಕ ಚೆನ್ನುಡಿಯು
ವಿಶ್ವ ಜ್ಞಾನಕೋಶ ಅರಿವು
ಸುಲಲಿತ ಗಾನಲಹರಿ
ಕವಿ ಹೃದಯ
ಮಾತೃ ಭಾಷೆಯು ದೃಶ್ಯ
ಪತ್ರಿಕಾ ಮಾದ್ಯಮ ಜಗದ
ಅರಿವಿನ ಹೊನ್ನುಡಿಯು
ವಿಶ್ವ ಮಾತೃ ಭಾಷಾ ದಿನ
ಅನ್ಯ ಭಾಷೆ ಪ್ರೀತಿಸೋಣ
ಮಾತೃ ಭಾಷಾ ಸಂಸ್ಕಾರ
ಸಂಸ್ಕೃತಿ ಬೆಳಸೋಣ
ಕರುನಾಡ ಕನ್ನಡ ಅಕ್ಷರ
ಮಾಲೆಯ ಭಾರತಾಂಭೆಯ
ಕೊರಳಲಿ ಕಂಗೊಳಿಸಲಿ
ಕರ್ನಾಟಕ ಮಾತೃ ಭಾಷಾ
ವಿಶ್ವದೆಲ್ಲಡೆ ಪಸರಿಸಲಿ
ವಿಶ್ವ ಮಾತೃ ಭಾಷಾ ದಿನ
ಶುಭ ಘಳಿಗೆ
ಅನುದಿನ ಪ್ರತಿಕ್ಷಣವು
ಕನ್ನಡಿಗರ ಉಸಿರಿಗೆ ಹಸಿರು
-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.