ಹೂವು ಹಣ್ಣು ಬಾಡಿ ಹೋಗುವುದಿದೆ – ಪುಸ್ತಕ ಬುದ್ದಿ ಹೆಚ್ಚುಸುತ್ತವೇ.
ಮಾರನಬಸರಿ ನ.28

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಮಾರನಬಸರಿ ಗ್ರಾಮದ ಇಸ್ಲಾಂ ಧರ್ಮದ ಅಬ್ದುಲ್ ಹೇಡೆದವರು ತಮ್ಮ ಮಗಳ ಹುಟ್ಟು ಹಬ್ಬದ ನಿಮಿತ್ತ ಸಂವಿಧಾನ ಓದು ಪುಸ್ತಕವನ್ನು ಕೊಡುವುದರ ಮೂಲಕ ಸಂವಿಧಾನದ ಬದ್ಧತೆ ಹಾಗೂ ಘನತೆ ಗೌರವಗಳನ್ನು ಹೆಚ್ಚಿಸಿದಾರೆ.

ಇಂತಹ ಕಾರ್ಯಕ್ರಮಗಳು ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಇಂತಹ ವಿಷೇಶ ಕಾರ್ಯಗಳು ನಡೆಯಬೇಕು ಎಂದು ಅಬ್ದುಲ್ ಹುಡೆದ ಹೇಳೀದರು. ಹೂವು ಹಣ್ಣು ಬಾಡಿ ಹೋಗುವುದಿದೆ ಪುಸ್ತಕ ಬುದ್ದಿ ಹೆಚ್ಚುಸುತ್ತವೇ ಎಂದು ಹೇಳಿದರು. ಓಣಿಯ ಎಲ್ಲಾ ಜನರು ಭಾಗಿಯಾಗಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಾನಂದ.ಎಫ್. ಗೋಗೇರಿ.ತೋಟಗುಂಟಿ.ಗದಗ