“ವಿಶ್ವ ಧೀರೆ ವನಿತೆ ಸುನಿತಾ ವಿಲಿಯಮ್ಸ್”…..

ಭಾರತದ ಹೆಮ್ಮೆ ಭಗವಂತನ
ಭಗವದ್ಗೀತೆಯ ನಂಬಿಕೆಯ
ತಾಂತ್ರಿಕ ಸಮಸ್ಯೆಗಳ ಎದಿರಿಸಿ
ಗಗನ ಯಾತ್ರೆ ಫೂರ್ಣಗೊಳಿಸಿದ ಗಟ್ಟಿಗಿತ್ತಿ
ಒಂಬುತ್ತು ತಿಂಗಳ ಬಾಹ್ಯಾಕಾಶ ಯಾನದಿ
ಭೂಮಿಗೆ ಇಳಿದ ಕ್ಷಣ ಆನಂದ
ಬಾಷ್ಪಗಳು ಧರೆಗುರುಳಿದವು
ಭಾರತೀಯರ ಮಿಡಿದ ಹೃದಯಗಳು
ಸೃಷ್ಠಿಕರ್ತನ ಜ್ಞಾನಿಸಿ ಹಾರೈಸಿದರು
ಗುರುತ್ವಾಕರ್ಷಣ ಬಲದಿ ನೆಲಸಿದೆ
ಭಾರತ ಮಾತೆಯ ವರ ಪುತ್ರಿ
ವಿಶ್ವದ ಜನಮನದಲಿ ಚರಿತ್ರಾರ್ಹ
ಸುರ್ಯ ಚಂದ್ರರಂತೆ ಅಮರತ್ವ
ಉಸಿರಿಗೆ ಹೆಸರಾದ ಸುನಿತಾ ವಿಲಿಯಮ್ಸ್
ಬಾಹ್ಯ ಕಾಶ ಯಾನ ಸಾಧಿಕಿಗೊಂದು
ಶತಕೋಟಿ ಭಾರತಿಯರ ಗೌರವದ
ಅಭಿಮಾನದ ಅಭಿನಂದನೆಗಳೊಂದಿಗೆ
ನಮನಗಳು
-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಬಾಗಲಕೋಟ.