ನಗರ ಸಭೆಯ ಮಾಜಿ ಅಧ್ಯಕ್ಷರಾದ ಕೆ.ಲಕ್ಷ್ಮಣ್ ರವರನ್ನು – ಡಿ.ಎಸ್.ಎಸ್ ನಾಯಕರಿಂದ ಆಹ್ವಾನ.
ಹುಣಸೂರು ಮೇ.24

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಜೂನ್ 9 ಕ್ಕೆ ನಡೆಯಲಿರುವ (ಚಿಕ್ಕಮಗಳೂರು) ನ ಸ್ಥಳ ಡಾ, ಬಿ.ಆರ್ ಅಂಬೇಡ್ಕರ್ ಭವನ. ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಬೆಂಗಳೂರು. ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ನವರ ಜನ್ಮ ದಿನಾಚರಣೆಯ ಅಂಗವಾಗಿ ಸದಸ್ಯತ್ವ ನೋಂದಣಿ ಆಂದೋಲನ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿರುವುದು.

ಈ ಸಂದರ್ಭದಲ್ಲಿ ಹುಣಸೂರು ನಗರ ಸಭೆಯ ಮಾಜಿ ಅಧ್ಯಕ್ಷರಾದ ಕೆ.ಲಕ್ಷ್ಮಣ್ ರವರು ಹುಣಸೂರು ನಗರ ಸಭೆಯ ಪೌರ ಕಾರ್ಮಿಕ ಸಂಘದ ಅಧ್ಯಕ್ಷರಾದ ಎಚ್.ಸಿ ಮಾಧ ಆರ್.ಟಿ.ಐ ಕಾರ್ಯಕರ್ತರಾದ ಮಂಜುನಾಥ್ ರವರು ಹುಣಸೂರಿನ ಪೌರ ಕಾರ್ಮಿಕ ಮುಖಂಡರು ಹಾಜರಿದ್ದರು ಎಂದು ಕೆ.ನಂಜಪ್ಪ ಬಸವನಗುಡಿ ರಾಜ್ಯ ಸಂಘಟನಾ ಸಂಚಾಲಕರು ಮೈಸೂರು ಇವರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಗೆ ತಿಳಿಸಿದ್ದಾರೆ.
ವರದಿ: ಕೆ.ನಂಜಪ್ಪ. ಬಸವನಗುಡಿ.ಮೈಸೂರು