ಬಕ್ರೀದ್ ಹಬ್ಬದ ಪ್ರಯುಕ್ತ – ಶಾಂತಿ ಸಭೆ.
ಕಲಕೇರಿ ಜೂ.03

ತಾಳಿಕೋಟೆ ತಾಲೂಕಿನ ಕಲಕೇರಿ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಶಾಂತಿ ಸಭೆ ಕಲಕೇರಿ ಪೊಲೀಸ್ ಠಾಣೆಯ ಪಿ.ಎಸ್.ಐ ಸುರೇಶ್ ಮಂಟೂರ್ ಇವರು ಬಕ್ರೀದ್ ಹಬ್ಬದ ಶಾಂತಿ ಸಭೆ ನಿಮಿತ್ಯವಾಗಿ ಎಲ್ಲಾ ಕಲಕೇರಿ ಗ್ರಾಮದ ಮುಸ್ಲಿಂ ಬಾಂಧವರಿಗೆ ಹಾಗೂ ಊರಿನ ಎಲ್ಲಾ ನಾಗರಿಕರಿಗೆ ಬಕ್ರೀದ್ ಹಬ್ಬವನ್ನು ಶಾಂತಿ ರೀತಿಯಿಂದ ನಡೆಯಬೇಕು ಯಾವ ಘಟನೆಗಳು ನಡೆಯದಂತೆ ನಾವೆಲ್ಲಾ ಶಾಂತಿಯಿಂದ ಹಬ್ಬವನ್ನು ಆಚರಿಸಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಕಲಕೇರಿಯ ಪೊಲೀಸ್ ಠಾಣೆಯ ಕ್ರೈಂ ಪಿ.ಎಸ್.ಐ ಸಂಗಮೇಶ್ ತಳವಾರ್ ಸರ್ ಎಲ್ಲಾ ಊರಿನ ಹಿರಿಯರಿಗೆ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ನಿಮಿತ್ಯವಾಗಿ ತಾವೆಲ್ಲರೂ ಶಾಂತಿ ರೀತಿಯಿಂದ ಹಬ್ಬವನ್ನು ಆಚರಿಸಬೇಕು ಯಾವ ಘಟನೆಗಳು ನಡೆಯದಂತೆ ಶಾಂತಿ ರೀತಿಯಿಂದ ಬಕ್ರೀದ್ ಹಬ್ಬವನ್ನು ಆಚರಿಸಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಊರಿನ ಮುಖಂಡರಾದ ಜಹಾಂಗೀರ್ ಪಾಷಾ ಸಿರಸಗಿ. ರಫೀಕ್ ಮುಲ್ಲಾ. ನಬಿಲಾಲ್ ಕ್ಯಾಪ್ಟನ್ ಟೇಲರ್. ಕಾಸಿಂಸಾಬ್ ನಾಯ್ಕೋಡಿ. ಪರಶುರಾಮ್ ವಡ್ಡರ್. ಲಾಳ ಮಸಾಕ್ ನಾಯ್ಕೋಡಿ. ಚಂದ್ ಪಾಷಾ ಹವಾಲ್ದಾರ್. ತಾಳಿಕೋಟಿ ತಾಲೂಕಿನ ಕಲಕೇರಿ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಶಾಂತಿ ಸಭೆ ಕಲಕೇರಿ ಪೊಲೀಸ್ ಠಾಣೆಯ ಪಿ.ಎಸ್.ಐ. ಸುರೇಶ್ ಮಂಟೂರ್ ಇವರು ಬಕ್ರೀದ್ ಹಬ್ಬದ ಶಾಂತಿ ಸಭೆ ನಿಮಿತ್ಯವಾಗಿ ಎಲ್ಲಾ ಕಲಕೇರಿ ಗ್ರಾಮದ ಮುಸ್ಲಿಂ ಬಾಂಧವರಿಗೆ ಹಾಗೂ ಊರಿನ ಎಲ್ಲಾ ನಾಗರಿಕರಿಗೆ ಬಕ್ರೀದ್ ಹಬ್ಬವನ್ನು ಶಾಂತಿ ರೀತಿಯಿಂದ ನಡೆಯಬೇಕು ಯಾವ ಘಟನೆಗಳು ನಡೆಯದಂತೆ ನಾವೆಲ್ಲ ಶಾಂತಿಯಿಂದ ಹಬ್ಬವನ್ನು ಆಚರಿಸ ಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಕಲಕೇರಿಯ ಪೊಲೀಸ್ ಠಾಣೆಯ ಕ್ರೈಂ ಪಿ.ಎಸ್.ಐ ಸಂಗಮೇಶ್ ತಳವಾರ್ ಸರ್ ಎಲ್ಲಾ ಊರಿನ ಹಿರಿಯರಿಗೆ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ನಿಮಿತ್ಯವಾಗಿ ತಾವೆಲ್ಲರೂ ಶಾಂತಿ ರೀತಿಯಿಂದ ಹಬ್ಬವನ್ನು ಆಚರಿಸಬೇಕು ಯಾವ ಘಟನೆಗಳು ನಡೆಯದಂತೆ ಶಾಂತಿ ರೀತಿಯಿಂದ ಬಕ್ರೀದ್ ಹಬ್ಬವನ್ನು ಆಚರಿಸ ಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಊರಿನ ಮುಖಂಡರಾದ ಜಹಾಂಗೀರ್ ಪಾಷಾ ಸಿರಸಗಿ. ದಾವಲ್ ನಾಯ್ಕೋಡಿ. ರಫೀಕ್ ಮುಲ್ಲಾ. ನಬಿಲಾಲ್ ಕ್ಯಾಪ್ಟನ್ ಟೇಲರ್. ಕಾಸಿಂಸಾಬ್ ನಾಯ್ಕೋಡಿ. ಪರಶುರಾಮ್ ವಡ್ಡರ್. ಲಾಳ ಮಸಾಕ್ ನಾಯ್ಕೋಡಿ.ಚಂದ್ ಪಾಷಾ ಹವಾಲ್ದಾರ್. ಬಾಪು ದೇಸಾಯಿ. ಇರಗಂಟಿ ಬಡಿಗೇರ್. ಅಜೀಜ್ ಮುಲ್ಲಾ. ಮೈಬೂಬ್ ಮೈಕೋಡಿ. ಹಲವಾರು ಊರಿನ ಎಲ್ಲಾ ಗಣ್ಯ ವ್ಯಕ್ತಿಗಳು ಹಾಗೂ ಎಲ್ಲಾ ಮುಸ್ಲಿಂ ಬಾಂಧವರು ಸೇರಿದಂತೆ ಕಲಕೇರಿ ಪೊಲೀಸ್ ಠಾಣೆಯ ಬಕ್ರೀದ್ ಹಬ್ಬದ ಶಾಂತಿ ಸಭೆ ನೆರವೇರಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ .