ಬಸವರಾಜ ಯರಕ್ಯಾಳ ಅವರ ಕುರಿಯ ಮೇಲೆ – ಬಸ್ಸ್ ಹಾಯ್ದು ಸ್ಥಳದಲ್ಲಿ ಸಾವು.

ಢವಳಗಿ ಜೂ.23

ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದ ಹತ್ತಿರ ಮುದ್ದೇಬಿಹಾಳ ವಿಜಯಪುರ ಮುಖ್ಯ ರಸ್ತೆಯಲ್ಲಿ ಭಾನುವಾರ ಸಾಯಂಕಾಲ ದಂದು ಮುದ್ದೇಬಿಹಾಳ ಘಟಕದ ಸಾರಿಗೆ ಬಸ್ ವಿಜಯಪುರ ದಿಂದ ಮುದ್ದೇಬಿಹಾಳಕ್ಕೆ ಹೋಗುವ ಬಸ್ ಗ್ರಾಮದ ಬಸವರಾಜ ಯರಕ್ಯಾಳ ಅವರ ಕುರಿಯ ಮೇಲೆ ಹಾಯ್ದು ಕುರಿ ಸ್ಥಳದಲ್ಲೇ ಸಾವನ್ನಪ್ಪಿದೆ. ಈ ಕುರಿತು ಮುದ್ದೇಬಿಹಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಅಂದಾಜು 22 ಸಾವಿರ ರೂಪಾಯಿ ಮೌಲ್ಯದ ಕುರಿ ಸ್ಥಳದಲ್ಲೆ ಸಾವನ್ನಪ್ಪಿದೆ ಎಂದು ಕುರಿಯ ಮಾಲೀಕರಾದ ಬಸವರಾಜ ಯರಕ್ಯಾಳ ಮಾಧ್ಯಮದ ಮುಂದೆ ಮಾಹಿತಿ ನೀಡಿದರು.

ವರದಿ:ಮುತ್ತು ಬೀರಗೊಂಡ.ಢವಳಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button