ಸುವರ್ಣ ಕರ್ನಾಟಕ ವಾದ್ಯ ಕಲಾ ರತ್ನ – ಪ್ರಶಸ್ತಿ ಪ್ರಧಾನ.
ಮುದ್ದೇಬಿಹಾಳ ಜೂ.24

ವಿಜಯಪುರದ ಶ್ರೀ ಸಿದ್ದೇಶ್ವರ ಕಲಾ ಭವನದಲ್ಲಿ ಸೋಮವಾರ ದಂದು ನಡೆದ ವಿಶ್ವ ಕನ್ನಡ ಜಾನಪದ ಪರಿಷತ್ ಬೆಂಗಳೂರು ವತಿಯಿಂದ ನೀಡಿದ ರಾಷ್ಟ್ರೀಯ ಗುಮ್ಮಟ ಉತ್ಸವ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಮಂಗಸೂಳಿ ಗ್ರಾಮದ ಡೊಳ್ಳಿನ ವಾದ್ಯ ಕಲಾವಿದರಾದ ಕುಮಾರ ದಳವಾಯಿ ಅವರಿಗೆ ಸುವರ್ಣ ಕರ್ನಾಟಕ ವಾದ್ಯ ಕಲಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ವರದಿ:ಮುತ್ತು.ಬೀರಗೊಂಡ.ಢವಳಗಿ