ಗ್ರಾಮೀಣ ಪ್ರದೇಶದ ಜಾನಪದ ಕಲೆಯನ್ನು ಉಳಿಸಿ – ಮಾಜಿ ಸಚಿವ ಬಿ.ಸಿ ಪಾಟೀಲ್ ಅಭಿಮತ.
ಹೂವಿನ ಹಡಗಲಿ ಜೂ.24

ಇತ್ತೀಚಿಗೆ ನಡೆದ ಹೂವಿನ ಹಡಗಲಿ ತಾಲೂಕಿನ ವಿಜಯನಗರ ಜಿಲ್ಲೆಯ ಜಾನಪದ ಸಂಗೀತ ಕಾರ್ಯಕ್ರಮ ಕಲಾವಿದ C.H ಉಮೇಶ್ ನಾಯಕ್ ಚಿನ್ನ ಸಮುದ್ರ ಈ ಕಾರ್ಯಕ್ರಮದಲ್ಲಿ ಜಾನಪದ ಗೀತೆಗಳನ್ನು ಹಾಡಿ ಜನತೆಗೆ ಮನ ರಂಜಿಸಿದರು. ಅಧ್ಯಕ್ಷರಾಗಿ ಕರ್ನಾಟಕದ ಕಲಾ ತಿಲಕ ಮಾಜಿ ಸಚಿವ ಕೌರವ ಬಿಸಿ. ಪಾಟೀಲ್. ಉಮೇಶ್ ಅವರ ಜಾನಪದ ಗಾಯನ ಕಂಡು ಅವರ ಸಾಧನೆಯ ಬಗ್ಗೆ ಮೆಚ್ಚುಗೆಯ ವ್ಯಕ್ತಪಡಿಸಿದರು. ಮುಂಬರುವ ದಿನಗಳಲ್ಲಿ ಸರ್ಕಾರ ಅವರ ಸಾಧನೆಗೆ ತಕ್ಕ ಪ್ರಶಸ್ತಿ ಗೌರವ ದೊರಕಲೆಂದು ಪ್ರೋತ್ಸಾಹಿಸಿದರು. ಈ ಸಂದರ್ಭದಲ್ಲಿ ನೂರಾರು ಅಭಿಮಾನಿಗಳು ಸೇರಿದ್ದರು ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಟಿ. ಶಿವಮೂರ್ತಿ ಕೋಡಿಹಳ್ಳಿ.ಚಿತ್ರದುರ್ಗ