ನಿಧನ ವಾರ್ತೆ : ಶಿವಬಾಯಿ. ಗುರಲಿಂಪ್ಪಗೌಡ. ಬಿರಾದಾರ.

ಅಗಸಬಾಳ ಜುಂ.22

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅಗಸಬಾಳ ಗ್ರಾಮದ ಶ್ರೀ ಮತಿ ಶಿವಬಾಯಿ.ಗಂ. ಗುರುಲಿಂಗಪ್ಪ.ಬಿರಾದಾರ ವಯಾ 60 ಇಂದು ಬೆಳಿಗ್ಗೆ 9 ಗಂಟೆಗೆ ತೀವ್ರ ಹೃದಯಾಘಾತ ದಿಂದ ದೈವಾದೀನರಾದರೆಂದು ತಿಳಿಸಲು ಅತೀವ ದುಃಖ ವಾಗುತ್ತದೆ. ಮೃತರಿಗೆ ಐವರು ಸುಪುತ್ರರು ಮೂವರು ಸುಪುತ್ರಿಯರನ್ನಲ್ಲದೇ ಅಪಾರ ಬಂದು ಬಳಗವನ್ನು ಅಗಲಿದ್ದಾರೆ ಅಂತ್ಯ ಕ್ರಿಯೆ ಸ್ವಗ್ರಾಮ ಅಗಸಬಾಳದಲ್ಲಿ ನಾಳೆ ದಿನಾಂಕ 23/07/2025 ರಂದು ಬುಧವಾರ 12 ಘಂಟೆಗೆ ನೆರವೇರುವುದು ಮೃತರ ಆತ್ಮಕ್ಕೆ ಆ ಭಗವಂತನು ಶಾಂತಿಯನ್ನು ಕರುಣಿಸಲಿ ಮತ್ತು ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಓಂ ಶಾಂತಿಃ ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button