ಕಂದಗಲ್ಲ ಗ್ರಾಮ ಪಂಚಾಯಿತಿಯಲ್ಲಿ 75.ನೇ ಗಣರಾಜ್ಯೋತ್ಸವ ಆಚರಣೆ.
ಕಂದಗಲ್ಲ ಜನೇವರಿ.27
ಇಳಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ 75.ನೇ ಗಣರಾಜ್ಯೋತ್ಸವ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ನೆರವರಿತು. ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಸವರಾಜ ಅಳ್ಳಳ್ಳಿ , ಅವರು ಧ್ವಜಾರೋಹಣವನ್ನು ನೆರವೇರಿಸಿದರು,ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಮಹಾಂತೇಶ್ ಕಡಿವಾಲ್ ಪ್ರೌಢ ಶಾಲೆಯ ಶಿಕ್ಷಕರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಶ್ರೀಮತಿ ಶರಣಮ್ಮ ಭಜಂತ್ರಿ ಮತ್ತು ಅಂಬ್ರಪ್ಪ ಹಡಪದ್ ಹನಮಂತ ವಾಯ್ ಕಿಳ್ಳಿ ಅಮೀನಪ್ಪ ಬಾರಕೇರ್ ಆನಂದಪ್ಪ ಜವಾನರ್ ರೈಮಾನ್ ಸಾಬ್ ಭಗವಾನ್ ತಿಮ್ಮರೆಡ್ಡಿ ಗೌಂಡಿ ಅಮಾತೆಪ್ಪ ಯೆರದಾಳ ಈ ಕಾರ್ಯಕ್ರಮದಲ್ಲ ಮಹಮ್ಮದ್ ಸಾಬ್ ಬಾವಿಕಟ್ಟಿ ಅವರು ಡಾ,ಬಾಬಾ ಸಾಹೇಬ ಅಂಬೇಡ್ಕರ್ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ವೀರನಗೌಡ ಮರಟಗೇರಿ,ಹಾಗೂ ಸಿಬ್ಬಂದಿಗಳಾದ ಶಿವಪುತ್ರಪ್ಪ ಕಂದಗೋಳಶಿವು ಅಳ್ಳಳ್ಳಿ ಅಲ್ತಾಫ್ ಬಸವರಾಜ ಬಾರಕೇರ ಮುದುಕಪ್ಪ ಚಲವಾದಿ ಹೊಳೆಯಪ್ಪ ಜಂಗ್ಲಿ ಪ್ರಭು ಪರಮಾನಂದ ಮೈತ್ರಿ,ಆಶಾ ಕಿರಣ ವಿಕಲಚೇತನರ ಸ್ವಸಹಾಯ ಸಂಘ ರಿ ಕಂದಗಲ್ ಅಧ್ಯಕ್ಷರಾದ ಮೊಹಮ್ಮದ್ ಜುನಾದ್ ಬಡಿಗೇರ್ ಕಾರ್ಯದೇಶಿ ಪರಸಪ್ಪ ವಾಯ್ ಕಿಳ್ಳಿ ಪರಸಪ್ಪ ಪಚ್ಚಿ ನಿಂಗಪ್ಪ ಪೂಜಾರಿ ನಾಗೇಶ್ ಚಿತ್ರಗಾರ ಗೌಡಪ್ಪ ಗುಡಗುಂಟಿವಿ ಆರ್ ಡಬ್ಲ್ಯೂ ಗಿರಿಯಪ್ಪ ಜವಾನರ್ ಪಿಕೆಪಿಎಸ್ ಸಿಬ್ಬಂದಿಗಳಾದ ಆಸಿಫ್ ಸಿಂಗನಗುತ್ತಿ ಮಹಾಂತೇಶ್ ಗೋಡಿ ದೇವಮ್ಮ ಬಳಿಗೇರ್ ಸಂಜೀವಪ್ಪ ಗೋಧಿ ಹಾಗೂ ಅಂಗನವಾಡಿ ಕಾರ್ಯಕರ್ತರು, ಹಾಗೂ, ಗ್ರಂಥಪಾಲಕ ಶಂಕರ್ ಕಾಳಿ ಪ್ರಸಾದ್ ಗ್ರಾಮದ ಹಿರಿಯರು ಬಸವರಾಜ ಜಂಗ್ಲಿ ಚೌಡಪ್ಪ ಬಾರಕೇರ್ ಶರಣಪ್ಪ ಧರ್ಮಂತಿ ಮಹಾಂತೇಶ್ ವಡ್ಡರ್ ಸೋಮಶೇಖರಉತ್ತುಗಣ್ಣವರುಖಾಜೆ ಸಾಬ್ ಬಾವಿಕಟ್ಟಿ ಶಿವಪ್ಪ ಭಜಂತ್ರಿ ಹನುಮಂತ ಸೂಜಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಪ್ರತಾಪ್.ವಾಯ್.ಕಿಳ್ಳಿ ಇಳಕಲ್ಲ