ಶಾಸಕ ರಾಜುಗೌಡ ಪಾಟೀಲ್ ಇವರ 51.ನೇ ಹುಟ್ಟು ಹಬ್ಬದ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ.
ಕಲಕೇರಿ ಫೆಬ್ರುವರಿ.14
ದೇವರ ಹಿಪ್ಪರಗಿ ಮತ ಕ್ಷೇತ್ರದ ಜನಪ್ರಿಯ ಶಾಸಕರಾದ ರಾಜುಗೌಡ ಪಾಟೀಲ್ ಕುದ್ರಿ ಸಾಲವಾಡಿಗಿ ಇವರ .51ನೇ. ಹುಟ್ಟು ಹಬ್ಬದ ಪ್ರಯುಕ್ತ ಸಮುದಾಯ ಆರೋಗ್ಯ ಕೇಂದ್ರ ಕಲಕೇರಿ ಜೆಡಿಎಸ್ ಪಕ್ಷ ಕಾರ್ಯಕರ್ತರು ಗ್ರಾಮ ಪಂಚಾಯತಿಯ ಸದಸ್ಯರು ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ಮಾಡಿದರು. ಜೆಡಿಎಸ್ ಪಕ್ಷದ ಕಾರ್ಯಕರ್ತರು. ಹಣಮಂತ್ ವಡ್ಡರ್. ರಮೇಶ್ ಹಿಂಡಿ. ಪ್ರವೀಣ ಜಗ ಶೆಟ್ಟಿ.
ನವೀನ್ ಗುಡುಗುಂಟೆ. ಉಮೇಶ್ ಹೆಗ್ಗಣದೊಡ್ಡಿ. ಕುತುಬುದ್ದೀನ್ ಹೊಸಮನಿ. ಸಲೀಂ ನಾಯ್ಕೋಡಿ. ಗ್ರಾಮ ಪಂಚಾಯತಿ ಸದಸ್ಯರು ಕಾಸಿಂಸಾಬ್ ನಾಯ್ಕೋಡಿ. ಭೀಮಣ್ಣ ವಡ್ಡರ್.ಸ್ಥಳೀಯ ಆಡಳಿತ ವೈದ್ಯರಾದ. ಎಸ್. ಎಂ.ಬಾಗೇವಾಡಿ. ಜವಹೂರ್ ಸರ್. M.D. ಪಟೇಲ್. ಫಾರೂಕ್ ವಲ್ಲಿಭಾವಿ. ಎಲ್ಲಾ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್. ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ.ತಾಳಿಕೋಟಿ .