ಫೆ.19 ರಂದು ಉತ್ತರ ಪ್ರದೇಶದ ಮುಖ್ಯ ಮಂತ್ರಿಗಳ ಯೋಗಿ ಆದಿತ್ಯನಾಥ್ ಶಿಷ್ಯರಾದ ಮಂಗಲನಾಥ್ ಸ್ವಾಮೀಜಿಯೊಂದಿಗೆ ಉದ್ಘಾಟನೆ ಮಾಡಲಿದ್ದಾರೆ.
ಮೊಳಕಾಲ್ಮುರು ಫೆಬ್ರುವರಿ.18
![](https://i0.wp.com/sknewskannada.in/wp-content/uploads/2024/02/IMG-20240218-WA0039-1024x768.jpg?resize=708%2C531&ssl=1)
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಮೊಳಕಾಲ್ಮೂರು ಪಟ್ಟಣದ ಹತ್ತಿರ ಕಾಲಭೈರವೇಶ್ವರ ಬೆಟ್ಟ ಇದ್ದು ಇಲ್ಲಿ ಯುಗ ಯುಗಾಂತರಗಳಿಂದಲೂ ದಕ್ಷಿಣ ಕಾಶಿ ಎಂದು ತಿಳಿಯಬೇಕಾಗುತ್ತದೆ ಗೋ ರಕ್ಷನಾಥ್ ದೇವಸ್ಥಾನವನ್ನು ರಾಜಸ್ಥಾನ ಕಲ್ಲಿನ ಶಿಲ್ಪಿಯಲ್ಲಿ ಕಟ್ಟಿಸಿರುತ್ತಾರೆ ಯುಪಿ ಆದಿತ್ಯನಾಥ್ ಗುರುಗಳ ಶಿಷ್ಯರಾದ ಈ ಕಾಲಭೈರವೇಶ್ವರ ಬೆಟ್ಟದಲ್ಲಿ ಮಂಗಲ ನಾಥ್ ಸ್ವಾಮೀಜಿ ಈ ಕಾಲಭೈರವೇಶ್ವರನ ಮಠದ ಜವಾಬ್ದಾರಿಯನ್ನು ನೋಡಿ ಕೊಳ್ಳುತ್ತಿದ್ದು ಸುಮಾರು ವರ್ಷಗಳಿಂದ ಈ ಗೋ ರಕ್ಷನಾಥ ಹಳೆ ದೇವಸ್ಥಾನವನ್ನು ಧ್ವಂಸ ಮಾಡಿ ಹೊಸ ದೇವಸ್ಥಾನವನ್ನು ರಾಜಸ್ಥಾನ್ ಕಲ್ಲಿನ ಶಿಲ್ಪಿಯಲ್ಲಿ ಕಟ್ಟಿಸಿ 19 20 21ನೇ ದಿನ 13 ಕುದುರೆಗಳು ಬರುತ್ತವೆ ಮತ್ತು ಮಾರವಾಡಿ ಮಹಾರಾಷ್ಟ್ರ ಗುಜರಾತ್ ಮಧ್ಯ ಪ್ರದೇಶ್ ಎಲ್ಲಾ ಸ್ವಾಮೀಜಿಗಳು ಸಹ ಬರುತ್ತಾರೆ ಮೂರು ತೇರು ಬರುತ್ತವೆ ಯುಪಿಲಿಂದ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಇವರ ಮಠದಲ್ಲಿ ಇರುವಂತ ಗುರುಗಳು ಸಹ ಬರುತ್ತಾರೆ ಮತ್ತು ಈ ಬೆಟ್ಟದಲ್ಲಿರುವ ಕಾಲ ಭೈರವೇಶ್ವರ ಶ್ರೀಶೈಲ ಮಲ್ಲಿಕಾರ್ಜುನ ತುಪ್ಪದ ಅಮ್ಮ ಗೋರಕ್ಷಾ ನಾಥ್ ಮತ್ತು ಇಲ್ಲಿನ ಸಂಪ್ರದಾಯದಲ್ಲಿ ಯುಗ ಯುಗಾಂತರಗಳಿಂದಲೂ ರಾತ್ರಿ ಹಗಲು ಎನ್ನದೆ ತ್ರಿಶೂಲದ ಮುಂದೆ ಬೆಂಕಿ ಕೆಂಡ ಉರಿಯುತ್ತದೆ ಇದು ಒಂದು ಪವಾಡವೇ ಎಂದು ತಿಳಿಯಲಾಗುತ್ತದೆ ಈ ಕಾಲ ಭೈರವೇಶ್ವರ ದೇವಸ್ಥಾನ 33 ಹಳ್ಳಿ ಗ್ರಾಮಗಳ ಕಮಿಟಿ ಇದ್ದು ಈ ಕಮಿಟಿಯ ಮುಖಾಂತರ ಕಾರ್ಯಗಳು ನಡೆಯುತ್ತವೆ ಮತ್ತು ಇಲ್ಲಿ ಕಲ್ಯಾಣ ಮಂಟಪ ವಿವಾಹಗಳು ನಡೆಯುತ್ತವೆ ವಾರಕ್ಕೆ ಒಮ್ಮೆ ಪೂಜೆ ನಡೆಯುತ್ತದೆ ಇಲ್ಲಿ ಬಂದಂತಹ ಭಕ್ತಾದಿಗಳಿಗೆ ದಾಸೋಹ ಸಹ ಇರುತ್ತದೆ ಇಲ್ಲಿ ಪೂಜಾರಿಗಳು ಸಹ ಇರುತ್ತಾರೆ ಬೆಟ್ಟದಲ್ಲಿ ದಿನನಿತ್ಯ ದೇವರಿಗೆ ಪೂಜೆ ಸಲ್ಲಿಸುತ್ತಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ. ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ. ಹೊಂಬಾಳೆ.ಮೊಳಕಾಲ್ಮೂರು