ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೇವಾಲಾಲ್ ಜಯಂತೋತ್ಸವ – ಕಾರ್ಯಕ್ರಮದಲ್ಲಿ ಭಾಗಿಯಾಗಿ ಹಾಡು ಪ್ರಸ್ತುತ ಪಡಿಸಿದ ಸಂದರ್ಭ.
ಬೆಂಗಳೂರು ನ.04

ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ವತಿಯಿಂದ ಸಂತ ಸೇವಾಲಾಲ್ ಜಯಂತೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಮುಖ್ಯಮಂತ್ರಿಗಳು ಹಾಗೂ ಡಿಕೆ ಶಿವಕುಮಾರ್ ಉಪ ಮುಖ್ಯಮಂತ್ರಿಗಳು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ತಂಗಡಗಿ ಮಂತ್ರಿಗಳು ಕರ್ನಾಟಕ ಸರ್ಕಾರ ಈ ಸಂದರ್ಭದಲ್ಲಿ ನಾಡ ಗೀತೆಯನ್ನು ಅತ್ಯುತ್ತಮವಾಗಿ ಹಾಡಿ ಜನರಲ್ಲಿ ಮಂತ್ರಿಗಳ ಮುಂದೆ ಹಾಡಿ ಖುಷಿ ಪಡಿಸಿದ ಕ್ಷಣ ಉತ್ತಮ ಆಗಿತ್ತು ಎಂದು ವರದಿಯಾಗಿದೆ.

