ಜೆಡಿಎಸ್ ಗೆಲುವಿಗಾಗಿ 30.ಕಿ.ಮೀ. ಧೀರ್ಘದಂಡ ನಮಸ್ಕಾರ ಹಾಕಿದ ಯುವಕ ….

ತೆಗ್ಗಿಹಳ್ಳಿ (ಮೇ.7) :

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತೆಗ್ಗಿಹಳ್ಳಿ ಗ್ರಾಮದ ನಿಂಗಪ್ಪ ಶಿವಶರಣ ಶಿರಶ್ಯಾಡ ಎಂಬ ಯುವಕನೊಬ್ಬ ಇಂಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಯಾದ ಬಿ.ಡಿ.ಪಾಟೀಲ ಇವರು ಈ 2023 ರಲ್ಲಿ ಗೆಲುವು ಸಾಧಿಸಲು ಕ್ಷೇತ್ರದ ಮತದಾರರು ಆಶೀರ್ವಾದ ಮಾಡಬೇಕು .

ಹುಟ್ಟು ಹೋರಾಟಗಾರರಾದ ಬಿ.ಡಿ .ಪಾಟೀಲರ ಮೇಲೆ ದೇವರ ಕೃಪೆ ಇರಲಿ ಎಂದು ತೆಗ್ಗಿಹಳ್ಳಿ ಗ್ರಾಮದಿಂದ ಇಂಡಿಯವರೆಗೆ ಇಂದು ಮೂವತ್ತು ಕೀ.ಮಿ . ದೀಘ೯ದಂಡ ನಮಸ್ಕಾರ ಹಾಕಲಾಯಿತು.

ಈ ಸಂದರ್ಭದಲ್ಲಿ ಶ್ರೀ ಷಣ್ಮುಖ ಶಿರಶ್ಯಾಡ.ತುಕ್ಕಪ್ಪ ಕೋರೆ.ಎಮ್.ಕೆ.ಬೀರನಹಳ್ಳಿ. ಶಿವಾನಂದ ಬೀರನಹಳ್ಳಿ.ಮಾಳಪ್ಪ ಬೀರನಹಳ್ಳಿ.ಚಂದು ಶಿರಶ್ಯಾಡ.ಪರಸಪ್ಪ ತಾವರಖೇಡ.ಇತರರು ಭಾಗವಹಿಸಿದ್ದರು.

ತಾಲೂಕ ವರದಿಗಾರರು: ಶಿವಪ್ಪ.ಹರಿಜನ.ಇಂಡಿ ….

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button