“ಅಮೃತಸರದಲಿ ಓಂಕಾರ ಚೆನ್ನ”…..

ಅಧಿಕಾರ ಹಸ್ತದ ಅರಿವು ಅಂದ
ಸಹಪಾಠಿ ಮಮಕಾರ ಬಹು ಚಂದ
ಕಾಯಕದ ಕರ ಸಹಕಾರ ಉತ್ತಮ
ಸಾಹುಕಾರ ಸಿರಿತನದಲಿ ಆಹಾಕಾರ
ಅಹಂಕಾರ ಬೇಡ ಮಮಕಾರ ಚೆನ್ನ
ಬಾಳ ಪಯಣದಲಿ ಗುರಿಕಾರ ಸುಖಕರ
ಕರದಲಿ ಕಾರ ಬಂದಾಗ ಹಿತಕರ
ಮಧುಕರ ಚಮತ್ಕಾರ ಅಮೃತ ಕರ
ಓಂಕಾರ ಚೆನ್ನ ಅದೃಷ್ಟ ಕರ
ಪವಾಡ ಶುಭಕರ ಸದಾ ಶ್ರೀಕರ
ಜೀವನ ಪ್ರತಿಕ್ಷಣ ಮಧುರಕರ

-ದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟೆ.