ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ – 76 ನೇ. ಗಣರಾಜ್ಯೋತ್ಸವ ದಿನಾಚರಣೆ ಜರುಗಿತು.
ಬೆಕಿನಾಳ ಜ.27

ತಾಳಿಕೋಟಿ ತಾಲೂಕಿನ ಬೆಕಿನಾಳ ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ. 76 ನೇ. ಗಣರಾಜ್ಯೋತ್ಸವದ ಅದ್ದೂರಿಯಿಂದ ಆಚರಣೆ ನೆರವೇರಿತು. ಈ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಯಮನೂರಿ ಸಿಂದಗಿರಿ ಎಲ್ಲಾ ಕಾರ್ಯಕ್ರಮಗಳು ನೇತೃತ್ವದಲ್ಲಿ ಆಯೋಜಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರವೀಂದ್ರ ಸುಧಾಕರ್. ಉರ್ದು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಾಜಾಬಕ್ಷ ತಾಳಿಕೋಟಿ.ಎಲ್ಲಾರು ಬೆಳಿಗ್ಗೆ 7:00 ಯಿಂದ ರಾತ್ರಿ 10 ಗಂಟೆವರೆಗೂ ಅನೇಕ ಕಾರ್ಯಕ್ರಮಗಳು ಮುದ್ದು ಮಕ್ಕಳಿಂದ ಕಾರ್ಯಕ್ರಮಗಳು ನೆರವೇರಿಸಿದರು. ಸಾನಿಧ್ಯ ಮಹೇಶ ಯುತ್ತೆರು.ಎಂ ಎಸ್. ಮಠ ಸ್ವಾವಿುಗೂಳು.ಊರಿನ ಗಣ್ಯ ವ್ಯಕ್ತಿಗಳು ನಾನಗೌಡರು ಪಾಟೀಲ. ಎಸ್. ಬಿ.ಸಂಗಾಪುರ.ಮುಖ್ಯ ಗುರುಗಳು ಎಸ್. ಎಮ್ .ಪತ್ತಾರ.ಬಿ.ಎನ್. ಪಾಟೀಲ. ಬಿ.ಬಿ.ಪಾಟೀಲ ಬೆಳೆನ್ನೆಟಿ.ಪಿ.ಟಿ. ಮರಲಿಂಗಪ ನಾಟಿಕಾರ ಗ್ರಾ.ಪಂ ಸದಸ್ಯರು ಬೆಕಿನಾಳ.

ಈ ಕಾರ್ಯಕ್ರಮದಲ್ಲಿ ಸಿ.ಆರ್.ಪಿ ಎಸ್.ಎಲ್ ನಾಯ್ಕೋಡಿ ಮತ್ತು ಎಲ್ಲಾ ಮುಖ್ಯಗುರುಗಳು ಎಲ್ಲಾ ಗುರುಮಾತೆ ಅವರು ಎಲ್ಲಾ ಶಿಕ್ಷಕರು ಎಲ್ಲಾ ವಿದ್ಯಾರ್ಥಿಗಳು ಅನೇಕ ಊರಿನ ಎಲ್ಲಾ ಗ್ರಾಮಸ್ಥರು ಸೇರಿದಂತೆ 76 ನೇ. ಗಣರಾಜ್ಯೋತ್ಸವದ ಅಂಗವಾಗಿ ಅನೇಕ ಕಾರ್ಯಕ್ರಮಗಳು ಜರುಗಿದವು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ