ಮೊಳಕಾಲ್ಮುರು ಪಟ್ಟಣದಲ್ಲಿ ಬಿಎಸ್ಎನ್ಎಲ್ ಆಫೀಸ್ ರವರು ಕುಣಿಗಳನ್ನು ಅಗೆದು ಮುಚ್ಚದೆ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ್ದಾರೆ.

ಮೊಳಕಾಲ್ಮುರು ಡಿಸೆಂಬರ್.2

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಮೊಳಕಾಲ್ಮುರು ಪಟ್ಟಣದಲ್ಲಿ ಎಚ್ ಆರ್ ರಸ್ತೆ ಪಕ್ಕ ತಾಲೂಕಾ ಆಡಳಿತ ಸೌಧವಿದ್ದು ಇದರ ಪಕ್ಕ ರಾಯಪುರಕ್ಕೆ ಹೋಗುವ ರಸ್ತೆ ಹೊಸದಾಗಿ ಮಾನ್ಯ ಶಾಸಕರು ಮಾಡಿರುವುದರಿಂದ ಎಲ್ಲಾ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪಿಡಬ್ಲ್ಯೂಡಿ ಇಲಾಖೆ ರಸ್ತೆಗಳು ಮಾಡಿ ಕೊಟ್ಟಿದ್ದಾರೆ ಈ ರಸ್ತೆಗಳಿಗೆ ತೊಂದರೆ ಕೊಡುವ ಬಿಎಸ್ಎನ್ಎಲ್ ಜಿಯೋ ಕಂಪನಿಗಳು ಎಲ್ಲೆಂದರಲ್ಲಿ ರೋಡ್ ಪಕ್ಕದಲ್ಲಿ ಕುಣಿಗಳನ್ನು ಅಗೆದು ಸಾರ್ವಜನಿಕರಿಗೆ ತೊಂದರೆ ಮಾಡಿ ಕೊಟ್ಟಂತಾಗಿದೆ ಓಡಾಡುವ ವಾಹನಗಳು ರಸ್ತೆಯ ಪಕ್ಕದಲ್ಲಿ ಕುಣಿಯಲ್ಲಿ ಬಿದ್ದು ಎದ್ನೋ ಬಿದ್ನೋ ಎಂಬ ರೀತಿಯಲ್ಲಿ ಕಾಣುವಂತಾಗದೆ ಜಿಯೋ ಕಂಪನಿ ಇವರು ಸುಮಾರು 25 ದಿನಗಳಿಂದ ಸಾರ್ವಜನಿಕರು ಓಡಾಡುವ ರಸ್ತೆಗಳು ಹಾಳಾಗಿ ಹೋಗಿವೆ ಇದನ್ನ ಕೇಳಿದರೆ ಬಿಎಸ್ಎನ್ಎಲ್ ಆಫೀಸ್ ಅವರಿಗೆ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು ಇಂತಹ ಒಂದು ಬಿಎಸ್ಎನ್ಎಲ್ ಆಫೀಸರ್ ವಿರುದ್ಧ ಕ್ರಮ ಯಾವಾಗ ಎಂದು ವರದಿಯಾಗಿದೆ.

ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button