ಕಾಂಗ್ರೆಸ್ ಸರ್ಕಾರದಲ್ಲಿ ದೊಡ್ಡ ಸ್ಥಾನದ ಆಕಾಂಕ್ಷಿಯಾಗಿದ್ದರು ಎಂದು ವಚನಾನಂದ ಸ್ವಾಮೀಜಿಯವರ ಅಭಿಮತ.
ದೇವಸಮುದ್ರ ಜುಲೈ.24
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ರಾಂಪುರ ಹೋಬಳಿಯ ದೇವ ಸಮುದ್ರ ಗ್ರಾಮದ ಪರಮೇಶ್ವರಪ್ಪನ ಸ್ವಾಮಿಯ ಮಠದಲ್ಲಿ


ಇಂದು ವೀರಶೈವ ಪಂಚಮಸಾಲಿ ಮಠದ ಗುರುಗಳಾದ ಹರಿಹರದ ವಚನಾನಂದ ಸ್ವಾಮೀಜಿಗಳು ಭಾಗವಹಿಸಿ ವೀರಶೈವ ಪಂಚಮಸಾಲಿ ಸಮಾಜದ ರಾಜ್ಯ ಅಧ್ಯಕ್ಷರಾದ ಬಸವರಾಜ್ ದಿಂಡೂರು ಇವರು ಸಹ ಭಾಗವಹಿಸಿ ಸುಮಾರು ಸಾವಿರಾರು ಸಂಖ್ಯೆಯಲ್ಲಿ ವೀರಶೈವ ಪಂಚಮಸಾಲಿ ಜನಾಂಗದವರು ಸಭೆ ಸೇರಿ ಮಾನ್ಯ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಎನ್. ವೈ. ಗೋಪಾಲಕೃಷ್ಣ ಶಾಸಕರು ವೀರಶೈವ ಪಂಚಮಸಾಲಿ ಸಮಾಜದ ಬಗ್ಗೆ ಬಹಳ ಗೌರವವಿದೆ ಎಂದು ಸಭೆಯಲ್ಲಿ ಮಾತನಾಡಿದರು.
ನಾನು ಕೂಡ್ಲಿಗಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಾಗಿದ್ದು ಅದು ಹೆಚ್ಚಿನ ಜನಸಂಖ್ಯೆ ವೀರಶೈವ ಪಂಚಮಸಾಲಿ ಜನಾಂಗದವರು ನನ್ನನ್ನು ಕೈ ಹಿಡಿದು ಶಾಸಕನಾಗಿ ಬಲ ತುಂಬಿರುತ್ತಾರೆಂದು ನನಗೆ ನಂಬಿಕೆ ಇರುತ್ತದೆ ಆದ ಕಾರಣ ನಾನು ಕೂಡ್ಲಿಗಿ ಕ್ಷೇತ್ರಕ್ಕೆ ಎಲ್ಲಾ ಜನಾಂಗದವರಿಗೆ ಮತ್ತೆ ದುಡಿಯುವಂತ ರೈತರಿಗೆ ಪಂಪ್ ಸೆಟ್ ಇಂದ ಬೆಳೆಯುವಂತ ರೈತರಿಗೆ ಕೂಡ್ಲಿಗಿ ವ್ಯಾಪ್ತಿಯಲ್ಲಿ ಬರ್ತಕಂತ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ರೂಪಿಸಿದ್ದೇನೆ ಮತ್ತು ಕೂಡ್ಲಿಗಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರತಕ್ಕಂತ ಎಲ್ಲಾ ಗ್ರಾಮಗಳಿಗೆ ಶಿಕ್ಷಣಕ್ಕೆ ಅತಿ ಹೆಚ್ಚು ಶಕ್ತಿ ಕೊಟ್ಟು 452 ಶಾಲೆ ಕೊಠಡಿಗಳನ್ನು ನಿರ್ಮಿಸಿದ್ದೇನೆ ಮತ್ತು ಮುರಾರ್ಜಿ ಶಾಲೆ ಕಿತ್ತೂರು ರಾಣಿ ಚೆನ್ನಮ್ಮ ಶಾಲೆ ಅಂಬೇಡ್ಕರ್ ಹಾಸ್ಟೆಲ್ಗಳು ಸಹ ಹೊಸದಾಗಿ ನಿರ್ಮಿಸಿದ್ದೇನೆ ಮತ್ತು ಕೆಇಬಿ ಸಬ್ಬು ಸ್ಟೇಷನ್ಗಳು ಸಹ ನಿರ್ಮಿಸಿದ್ದೇನೆ ಮಿನಿವಿಧಾನಸೌಧ ಪಟ್ಟಣ ಪಂಚಾಯತಿ ಬಿಲ್ಡಿಂಗ್ ಕೃಷಿ ಇಲಾಖೆ ಬಿಲ್ಡಿಂಗ್ ಡಿಪ್ಲೋಮಾ ಇಂಜಿನಿಯರಿಂಗ್ ಕಾಲೇಜ್ ಬಿಲ್ಡಿಂಗ್ ಹೊಸ ಪೊಲೀಸ್ ಸ್ಟೇಷನ್ ಸಹ ಮಂಜೂರು ಮಾಡಿಸಿದ್ದೇನೆ ಗ್ರಾಮೀಣ ಕುಡಿಯುವ ನೀರಿನ ಇಲಾಖೆ ಬಿಲ್ಡಿಂಗ್ ಜಿಲ್ಲಾ ಪಂಚಾಯತ್ ಇಲಾಖೆ ಬಿಲ್ಡಿಂಗ್ ಮತ್ತು ಅಂಬೇಡ್ಕರ್ ಭವನಗಳು ಬಾಬು ಜಗಜೀವನ್ ರಾಮ್ ಭವನ ಗಾಂಧೀಜಿ ಚಿತಾಬಸ್ಮ ಗ್ರೌಂಡ್ ಕ್ರಿಕೆಟ್ ಸ್ಟೇಡಿಯಂ ಆಗಿ ನಿರ್ಮಿಸಿದ್ದು ಮೈಲಾರ ಮಹಾದೇವ ಕ್ರೀಡಾಂಗಣ ರಂಗಮಂದಿರವನ್ನು ನಿರ್ಮಿಸಿದ್ದು ಮತ್ತು ಕೂಡ್ಲಿಗಿ ತಾಲೂಕಿನ ಪ್ರತಿಯೊಂದು ಗ್ರಾಮಗಳಿಗೂ ತುಂಗಭದ್ರ ನದಿ ನೀರು ಕುಡಿಯಲಿಕ್ಕೆ ಮನೆಮನೆಗೆ ನಲ್ಲಿ ಮುಖಾಂತರ ನೀರು ಹರಿಸುವ ಯೋಜನೆ ನಿರ್ಮಿಸಿದ್ದು ರೈತರಿಗೆ ಬೆಳೆ ಪರಿಹಾರಗಳು ಇನ್ಸೂರೆನ್ಸ್ ಗಳು ಎಲ್ಲಾ ಬಡವರ್ಗದ ಸಾರ್ವಜನಿಕರಿಗೆ ಸಾಲ ಸೌಲಭ್ಯಗಳು ಉದ್ಯೋಗಿನಿ ಸಾಲಗಳು ಗಂಗಾ ಕಲ್ಯಾಣ ಯೋಜನೆಗಳು ಕಿರಾಣಿ ಅಂಗಡಿ ಸಾಲಗಳು ಕುರಿ ಮೇಕೆ ದನ ಸಾಲ ಸೌಲಭ್ಯಗಳು ಟು ವ್ಹೀಲರ್ ಮೋಟಾರ್ ಬೈಕ್ ಗಳು ಸಾಲ ಸೌಲಭ್ಯಗಳು ಮತ್ತು ಐರಾವತ ಕಾರುಗಳ ಸಾಲ ಸೌಲಭ್ಯಗಳು ಕೂಡ್ಲಿಗಿ ತಾಲೂಕಿನಾದ್ಯಾಂತ ಎಲ್ಲಾ ರಸ್ತೆಗಳು ಸಿ ಸಿ ರಸ್ತೆ ಡಾಂಬರೀಕರಣ ರಸ್ತೆ ಪಿ ಎಂ ಜೆ ವೈ ರಸ್ತೆ ಮತ್ತು ಹಳ್ಳ ಸರೋವರಗಳಿಗೆ ಚೆಕ್ ಡ್ಯಾಮ್ ಗಳು ಸುಮಾರು ನೂರಾರು ಕೋಟಿ ಅಂದಾಜು ವೆಚ್ಚದಲ್ಲಿ ಚೆಕ್ ಡ್ಯಾಮ್ ನಿರ್ಮಿಸಿದ್ದು ಮತ್ತು ಆಶ್ರಯ ಅಂಬೇಡ್ಕರ್ ಮನೆಗಳು ಸಹ ಸುಮಾರು 3800 ಮನೆಗಳನ್ನು ತಂದು ಕೂಡ್ಲಿಗಿ ತಾಲೂಕಿನ ಬಡವರ್ಗದ ಜನರಿಗೆ ರೂಪಸಿರುತ್ತಾರೆ ಮತ್ತು ಕೂಡ್ಲಿಗಿ ಪಟ್ಟಣದಲ್ಲಿ ಮನೆ ಕಟ್ಟಲು ಜಾಗ ಇಲ್ಲದಂತ ಬಡವರ್ಗದ ಫಲಾನುಭವಿಗಳಿಗೆ 10 ಎಕರೆ ಗೌರ್ನಮೆಂಟ್ ಭೂಮಿಯನ್ನು ಮಂಜೂರು ಮಾಡಿಸಿ ಸೈಟ್ಗಳು ಸಹ ಜಾಗ ಇಲ್ಲದ ಬಡವರ್ಗದ ಎಲ್ಲಾ ಸಮುದಾಯದ ಜನರಿಗೆ ವಿತರಿಸಿದರು ಮತ್ತು ಕೂಡ್ಲಿಗಿ ಪಟ್ಟಣಕ್ಕೆ ಹೊಸ ಎಪಿಎಂಸಿ ಮಾರ್ಕೆಟ್ ಅನ್ನು ಸಹ ಮತ್ತು ಪಿಎಲ್ಡಿ ಬ್ಯಾಂಕ್ ಸಹ ಪಟ್ಟಣಕ್ಕೆ ಮಂಜೂರು ಮಾಡಿಸಿರುತ್ತಾರೆ ಸುಮಾರು ಕೂಡ್ಲಿಗಿ ತಾಲೂಕಿಗೆ 3800 ಕೋಟಿ ಅನುದಾನವನ್ನು ತಂದು ಮಾನ್ಯ ಜನಪ್ರಿಯ ಶಾಸಕರಾದ ಎನ್. ವೈ. ಗೋಪಾಲಕೃಷ್ಣ ಶಾಸಕರು ಇಡೀ ಕರ್ನಾಟಕ ರಾಜ್ಯಕ್ಕೆ ಕೂಡ್ಲಿಗಿ ತಾಲೂಕನ್ನು ಬೆರಳಿಟ್ಟು ತೋರಿಸುವ ಹಾಗೆ ಬೆಳಕು ಮಾಡಿದ್ದಾರೆ ಎನ್ ವೈ ಗೋಪಾಲಕೃಷ್ಣ ಶಾಸಕರು ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ವೀರಶೈವ ಪಂಚಮಸಾಲಿ ಜನಾಂಗದವರು ಇದ್ದು ಸುಮಾರು 80 ಲಕ್ಷ ಜನಸಂಖ್ಯೆ ಇದೆ ಎಂದು ಕಂಡುಬರುತ್ತದೆ ಆದರೆ ಕರ್ನಾಟಕ ರಾಜ್ಯದಲ್ಲಿ ಎನ್ ವೈ ಗೋಪಾಲಕೃಷ್ಣ ಶಾಸಕರು ಪ್ರಾಮಾಣಿಕ ವ್ಯಕ್ತಿ ನುಡಿದಂತೆ ನಡೆಯುವ ವ್ಯಕ್ತಿ ಸುಳ್ಳು ಹೇಳುವವರಲ್ಲ ಢಂಭಾಚಾರ ರಾಜಕಾರಣ ಮಾಡುವರಲ್ಲ ಏನೇ ಮಾಡಿದರು ಅದು ಎಲ್ಲಾ ಜನಾಂಗಕ್ಕೆ ಅನುಕೂಲವಾಗಬೇಕೆಂಬುದೇ ಎನ್ ವೈ ಗೋಪಾಲಕೃಷ್ಣ ಶಾಸಕರ ಮನಸ್ಸು ಇಂಥದ್ರಲ್ಲಿ ಸುಮಾರು 6 ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಶಾಸಕರಾಗಿ ಒಂದು ಬಾರಿ ಬಿಜೆಪಿ ಪಕ್ಷದಲ್ಲಿ ಶಾಸಕರಾಗಿ ಒಟ್ಟು ಏಳು ಬಾರಿ ಶಾಸಕರಾಗಿ ಎನ್ ವೈ ಗೋಪಾಲಕೃಷ್ಣ ಶಾಸಕರು ಇಡೀ ರಾಜ್ಯದಲ್ಲಿ ಬಡ ಜನರ ಸಾರ್ವಜನಿಕರಿಗೋಸ್ಕರ ಒಂದು ಹೆಸರು ಮಾಡಿರುವಂತ ಎನ್ ವೈ ಗೋಪಾಲಕೃಷ್ಣ ಶಾಸಕರು ಆದರೆ ನಮ್ಮ ವೀರಶೈವ ಪಂಚಮಸಾಲಿ ಜಗದ್ಗುರುಗಳಾದ ಹರಿಹರ ಪೀಠದ ವಚನಾನಂದ ಸ್ವಾಮೀಜಿಗಳು ಎನ್ ವೈ ಗೋಪಾಲಕೃಷ್ಣಂತ ನಿಜವಾದಂತ ಶಾಸಕರಿಗೆ ಈ ಸಲ ಕಾಂಗ್ರೆಸ್ ಪಕ್ಷದಲ್ಲಿ ಒಂದು ದೊಡ್ಡ ಸ್ಥಾನ ತುಂಬ ಬೇಕಾಗಿತ್ತು ಕರ್ನಾಟಕ ರಾಜ್ಯದ ಬಡ ಜನಗಳ ಶಕ್ತಿ ಕಾಪಾಡುವಂತ ಶಾಸಕರು ಎಂದರೆ ಅದು ಎನ್. ವೈ. ಗೋಪಾಲಕೃಷ್ಣ ಮಾತ್ರ ಅಂತ ಕಂಡುಬರುತ್ತದೆ ಎಂದು ವೀರಶೈವ ಪಂಚಮಸಾಲಿ ಜನಾಂಗದವರು ಮತ್ತು ವಚನಾನಂದ ಸ್ವಾಮಿಗಳು ಮುತ್ತು ಕೂಡಲಸಂಗಮ ಮೃತ್ಯುಂಜಯ ಸ್ವಾಮೀಜಿಗಳು ಎನ್. ವೈ. ಗೋಪಾಲಕೃಷ್ಣ ಶಾಸಕರನ್ನು ಒಳ್ಳೆ ಪ್ರಾಮಾಣಿಕ ವ್ಯಕ್ತಿ ಅಂತಾ ನಂಬಿದ್ದಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು