ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧವಾಗಿ ಆಯ್ಕೆ.
ಕೊಟ್ಟೂರು ಜು.11

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕಾಳಾಪುರ ಗ್ರಾಮದಲ್ಲಿ ದಿನಾಂಕ 10 ಜುಲೈ 2024 ರಂದು ಮಾನಸ ಬಿ ಚುನಾವಣೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸಿದ್ದಪ್ಪ ಕೆ ಅಧ್ಯಕ್ಷರಾಗಿ ಕಲ್ಲೇಶ್ ಕೆ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ಬುಳ್ಳವರು ಸುರೇಶ್ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾದ ಪೂಜಾರ್ ಮಂಜಪ್ಪ ಮತ್ತು ಸದಸ್ಯರು ಹಾಗೂ ಮುಖಂಡರುಗಳ ಅನೇಕ ಶೇರಗಳನ್ನು ಹೊಂದಿರುವ ಹಳ್ಳಿಗಳೆಂದರೆ ಕಾಳಾಪುರ ನಡುಮಾವಿನಹಳ್ಳಿ ವಡ್ಡರಹಳ್ಳಿ ಹರಕನಾಳು ಮೂರ್ತಿನಾಯಕನಹಳ್ಳಿ ಚಿನ್ನನಳ್ಳಿಯ ಸುಮಾರು ವರ್ಷಗಳಿಂದ ಹೋರಾಟದ ಪ್ರತಿಫಲ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನೂತನವಾಗಿ ಪ್ರಾರಂಭವಾಗಿದೆ.

ನಾಗಲಾಪುರ ಭಾಗ್ಯಮ್ಮ ವೈ ಪಾರ್ವತಮ್ಮ ಗೀತಮ್ಮ ಪಿ ಮಂಜುಳಾ ಮೊಹಮ್ಮದ್ ಹನೀಫ್ ಪೂಜಾರ್ ಮಂಜಪ್ಪ ಹರಕನಾಳ ನಾಗಪ್ಪ ಎಮ್ ಉಜ್ಜಿನಪ್ಪ ಸಾದಾರ್ ಅಂಜಿನಪ್ಪ ಕೊಟ್ರೇಶ್ ಸಂಘದ ನಿರ್ದೇಶಕರಾಗಿದ್ದರು.ಈ ಸಂದರ್ಭದಲ್ಲಿ ವೈ ಮಂಜುನಾಥ ಎಂ ನರಸಿಂಹಪ್ಪ ದಂಡೆಪ್ಪ ಭರ್ಮಪ್ಪ ಸರ್ವ ಸದಸ್ಯರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ ಕೊಟ್ಟೂರು.