ಬೇಸಿಗೆಯಲ್ಲಿ ದೇಹಕ್ಕೆ ತಂಪಾಗಿರುವ ಪಾನಕ ಮಜ್ಜಿಗೆ ತೆಂಗಿನ ಕಾಯಿ ಎಳೆ ವಿತರಿಸಿದ – ಉಮಳಿ.ಹೊಸೂರು.
ಮಾನ್ವಿ ಫೆ.20

ನೂತನವಾಗಿ ಆರಂಭಗೊಂಡ ಚರ್ಚ್ ವರ್ಷದ ಮೊದಲನೇ ಸಭೆ ಜರುಗಿತು.
ಕ್ರಿಸ್ತನ ಸಭೆಗಳು ಸೇವೆಗಳ ಮತ್ತು ಟ್ರಸ್ಟ್ ವತಿಯಿಂದ ಬೇಸಿಗೆಯಲ್ಲಿ ದೇಹಕ್ಕೆ ತಂಪಾಗಿರುವ ಪಾನಕ ಮಜ್ಜಿಗೆ ತೆಂಗಿನ ಕಾಯಿ ಎಳೆ ನೀರು ವಿತರಣೆ ಕಾರ್ಯಕ್ರಮದಲ್ಲಿ ಬಾಗವಹಿಸಿರುವ ಸರ್ವ ಧರ್ಮ ಸಮಾಜ ಸೇವಕ ಹನುಮಂತ ಕೋಟೆ ರಮೇಶ ಸುವಾರ್ತಿಕರು ಆನಂತಪುರ ಆಂಧ್ರ ಪ್ರದೇಶ್ ದೇವರಾಜ ಟ್ರಸ್ಟ್ ಅಧ್ಯಕ್ಷರು.

ಸುರೇಶ ಟ್ರಸ್ಟ್ ಉಪಾಧ್ಯಕ್ಷರು ದೇವಣ್ಣ ಟ್ರಸ್ಟ್ ಕಾರ್ಯದರ್ಶಿರಾಜು ಪಾಸ್ಟರ್ ತುರಕನ್ಡೋಣಿ ರಹೆಬಾಮ ಫಾಸ್ಟರ್ ಸಿರಿವಾರ್ ಹುಸೇನಪ್ಪಾ ಸಭೆ ಹಿರಿಯರು ಚಿತ್ರಾಲಿ ಈಶ್ವರ್ ಪಾಸ್ಟರ್ ಸಂಗನಕಲ್ಲು ಆಶಾ ಕಾರ್ಯಕರ್ತೆ ಉಮಳಿ ಹೊಸೂರು ಗೌರಮ್ಮ ಶಿವು ಜೆ.ಡಿ.ಎಸ್ ಯುವ ಮುಖಂಡ ಉಮಳಿ ಹೊಸೂರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ