ಹಗಲು ರಾತ್ರಿ ಉರಿಯುತ್ತಿರುವ ವಿದ್ಯುತ್ ದೀಪಗಳು, ಕ್ಯಾರೇ ಎನ್ನದ ಅಧಿಕಾರಿಗಳು.
ಮೊಳಕಾಲ್ಮುರು ಡಿಸೆಂಬರ್.17

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಯ ಆಯಾ ಗ್ರಾಮಗಳಲ್ಲಿ ಫ್ರೀ ಕರೆಂಟ್ ಅಂತ ಗ್ರಾಮ ಪಂಚಾಯತಿ ಅಧಿಕಾರಿಯಾಗಲಿ ಮತ್ತು ಸಿಬ್ಬಂದಿಗಳಾಗಲಿ ಹಗಲು ರಾತ್ರಿ ಎನ್ನದೆ ವಿದ್ಯುತ್ ದ್ವೀಪಗಳು ಉರಿಯುತ್ತಲೆ ಇರುತ್ತವೆ ಇದಕ್ಕೆ ಕ್ರಮ ಕೈಗೊಳ್ಳದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಾರೆ ಎಂಬುದು ಕಂಡು ಬರುತ್ತದೆ ಬೆಸ್ಕಾಂನವರು ಸಹ ಹಗಲು ದ್ವೀಪಗಳು ಉರಿಯುವುದನ್ನು ಕಂಡು ಗ್ರಾಮ ಪಂಚಾಯತಿಗಳಿಗೆ ಎಚ್ಚರಿಕೆ ಕೊಟ್ಟಿಲ್ಲ ಕರೆಂಟ್ ಬಿಲ್ಲು ಬಂದ ತಕ್ಷಣ ಹೋಗಿ ಅವರನ್ನು ಕೇಳುತ್ತಾರೆ ಕರೆಂಟ್ ಬಿಲ್ ಕಟ್ಟಿ ಇದರಲ್ಲಿ ಕಟ್ಟುವರು ಯಾರು ಬಿಡುವವರು ಯಾರು ಒಂದು ತಿಳಿಯದಂತಾಗಿದೆ ಇಂತಹ ಒಂದು ನಿರ್ಲಕ್ಷ್ಯ ತೋರುವ ಅಧಿಕಾರಿಗಳನ್ನು ಮೇಲಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಹಗಲು ವಿದ್ಯುತ್ ದೀಪಗಳು ಉರಿತಲೆ ಇರುತ್ತವೆ ಎಂಬುದು ಕಂಡು ಬರುತ್ತದೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು