ಕಲಕೇರಿಯಲ್ಲಿ ಬಿಸಿಯೂಟದ ಅಡುಗೆ ಸಿಬ್ಬಂದಿಯ ತರಬೇತಿ ಕಾರ್ಯಕ್ರಮ.
ಕಲಕೇರಿ ಫೆಬ್ರುವರಿ. 25

ಟಿ ಇ ಎಂ ಪ್ರೌಢ ಶಾಲೆಯ ಕಲಕೇರಿಯಲ್ಲಿ ಕಲಿಕೇರಿ ವಲಯದ ಅಡುಗೆ ಸಿಬ್ಬಂದಿಯವರ ಒಂದು ದಿನದ ತರಬೇತಿ ಕಾರ್ಯಗಾರವನ್ನು ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ್ ವಿಜಯಪುರ ಶಾಲಾ ಶಿಕ್ಷಣ ಇಲಾಖೆ ಸಿಂದಗಿ ಇವರ. ಅಡಿಗೆಯ ಸಿಬ್ಬಂದಿ ವರ್ಗದವರಿಗೆ ಸ್ವಚ್ಛತಾ ಕಾಪಾಡಿ ಕೊಳ್ಳಬೇಕು ಅಡಿಗೆಯ ಕೋಣೆಗೆ ಮಕ್ಕಳಿಗೆ ಬರುವಂತೆ ಆದ್ಯತೆ ಇಲ್ಲ ಬಾಳ ಎಚ್ಚರದಿಂದ ನಿಮ್ಮ ಕೆಲಸಗಳನ್ನು ಮಾಡಿ ಕೊಳ್ಳಬೇಕು ಎಂದು ತಿಳಿಸಿ ಹೇಳಿದರು. ಆಶ್ರಯದಡಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಶ್ರೀ ಬಾಣಕಾರ ಸರ್, ಸಂಸ್ಥೆಯ ಚೇರ್ಮನ್ನುರಾದ ಎಂ ಎಂ ಬಡೆಗರ್, ಇಲಾಖೆ ಅಧಿಕಾರಿಗಳಾದ ಶ್ರೀ ಐ ಎಫ್ ಭಾಲ್ಕಿ ಇ ಸಿ ಓ ಕಲಕೇರಿ, ಶ್ರೀ ಎಸ್ ಎಲ್ ನಾಯ್ಕೋಡಿ ಸಿ ಆರ್ ಪಿ ಕಲಕೇರಿ, ಸಂಪನ್ಮೂಲ ವ್ಯಕ್ತಿಗಳಾದ ವಿ ಎಮ್ ಕರ್ಕಳ್ಳಿಮಠ, ಅಕ್ಷರ ದಾಸೋಹ ಕಾರ್ಯಾಲಯದ ಸಿಬ್ಬಂದಿಗಳಾದ ಶ್ರೀ ವೀರೇಶ್ ಕೊಳಕೂರ್, ರವಿ ಲೋಗಾವಿ, ಶ್ರೀ ಬಿ ಎಸ್ ಬಗಲಿ ಶಾಲೆಯ ಸರ್ವ ಸಿಬ್ಬಂದಿಗಳು ಹಾಗೂ ಕಲಕೇರಿ ವಲಯದ ಎಲ್ಲಾ ಶಾಲೆಯ ಅಡಿಗೆ ಸಿಬ್ಬಂದಿಯವರು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ.ತಾಳಿಕೋಟೆ