ಅರಣ್ಯ ಇಲಾಖೆ ಯಿಂದ ಸ್ವಾತಂತ್ರ್ಯ ದಿನಾಚರಣೆ.
ಕೂಡ್ಲಿಗಿ ಆ.18

ಪಟ್ಟಣದ ಪ್ರಾದೇಶಿಕ ಅರಣ್ಯ ವಲಯದಲ್ಲಿ ಕೂಡ್ಲಿಗಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ಯ ಧ್ವಜಾರೋಹಣ ನೆರವೇರಿಸಿದರು. ವಲಯ ಅರಣ್ಯಾಧಿಕಾರಿ ಸಂದೀಪ್ ನಾಯಕ ಸಾಥ್ ನೀಡುವ ಮೂಲಕ 78 ನೇ. ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ ನಡೆಸಲಾಯಿತು. ಉಪಸ್ಥಿತಿ:- ಅರಣ್ಯ ಇಲಾಖೆಯ ಅಧಿಕಾರಿ ವರ್ಗದ ಕುಬೇರ ಕೆ.ಬಿ, ಡಿ.ವೆಂಕಟೇಶ, ಗಿರೀಶ್, ಮತ್ತು ರಾಜೇಶ ಹಾಗೂ ಸಿಬ್ಬಂದಿ ಜಿ.ಮಂಜುನಾಥ್, ನಾಗರಾಜ್ ಮಣಿಗರ್, ಎಸ್.ಎಂ.ರಿಯಾಜ್ ಪಾಶ, ಸೋಮಶೇಖರ್, ಮಂಜುನಾಥ್ ನಾಯ್ಕ, ಶರಣಪ್ಪ ಮತ್ತು ಇತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ.