ಹೊಸ ಅಂಬುಲೆನ್ಸ್ ವಾಹನ ಉದ್ಘಾಟನೆ ಮಾಡಿದ – ಶಾಸಕ ಜಿ.ಹೆಚ್ ಶ್ರೀ ನಿವಾಸ್.

ತರೀಕೆರೆ ಅ.11

ಸಾರ್ವಜನಿಕ ಆಸ್ಪತ್ರೆಗೆ ಸರ್ಕಾರದ ಹೊಸ ಅಂಬುಲೆನ್ಸ್ ವಾಹನ ಉದ್ಘಾಟನೆ ಮಾಡಿದ ಶಾಸಕರದ ಜಿ.ಹೆಚ್ ಶ್ರೀನಿವಾಸ ಸಾರ್ವಜನಿಕರು ಉಚಿತ ವಾಹನದ ಸೌಕರ್ಯವನ್ನು ಉಪಯೋಗಿಸಿ ಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾಕ್ಟರ್ ದೇವರಾಜ್ ಜೈ ಕರ್ನಾಟಕ ಸಂಘಟನೆಯ ಜಗದೀಶ್, ಪುರಸಭಾ ಸದಸ್ಯರಾದ ಲೋಕೇಶ್, ನಗರ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ವರ್ಮಾ. ಮುಂತಾದವರಿದ್ದು, ಪಾಪುಲೇಷನ್ ವಾಹನದ ಚಾಲಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕ ಮಗಳೂರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button