ಹಾಸ್ಯ ಕಲಾವಿದ ಬಸವಲಿಂಗಯ್ಯ.ಚ. ಹೀರೆಮಠ (ಗೊಂಡಬಿ ಕಾಕಾ) – ಆಕಸ್ಮಿಕ ಸಾವು.
ನಾಗೂರ್ ಮಾ.08





ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ನಾಗೂರ್ ಗ್ರಾಮದ ಹಾಸ್ಯ ಕಲಾವಿದ ಗೊಂಡಬಿ ಕಾಕಾ ಎಂದೇ ಪ್ರಸಿದ್ಧರಾಗಿದ್ದ. ಅವರು ಆಕಸ್ಮಿಕವಾಗಿ ಸಾವನ್ನಪ್ಪಿದ್ದಾರೆ. ಶಿವಪುತ್ರ ಕಾಮಿಡಿ ಶೋನಲ್ಲಿ ವಿಶೇಷ ಪಾತ್ರ ಮಾಡಿ ಸಾರ್ವಜನಿಕರ ಮನ ಗೆದ್ದಿದ್ದರು.
ಗೊಂಡಬಿ ಕಾಕಾ ಎಂದು ಜನಮಾನಸದಲ್ಲಿ ಗುರುತಿಸಿ ಕೊಂಡು ಅಪಾರ ಅಭಿಮಾನಿಗಳನ್ನು. ಸಾರ್ವಜನಿಕ ಬಂದು ಮಿತ್ರರನ್ನು ಕಳಕೊಂಡ ಅವರಿಗೆ ಭಗವಂತ ದುಃಖ ಭರಿಸುವ ಶಕ್ತಿ ದಯಪಾಲಿಸಲಿ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ