ನಾಳೆ ಇಂಡಿಯಲ್ಲಿ ಮಾನ್ಯ ಶಾಸಕರಿಗೆ ಛಲವಾದಿ ಸಮುದಾಯದ ವತಿಯಿಂದ ಅಭಿನಂದನಾ ಸಮಾರಂಭ.

ಇಂಡಿ ಜೂನ್.18

ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಬುದ್ಧವಿಹಾರ ಹತ್ತಿರ,ವಿಜಯಪುರ ರಸ್ತೆ ಇಂಡಿಯಲ್ಲಿ ದಿನಾಂಕ 19-06-2023 ರಂದು ಬೆಳಿಗ್ಗೆ 10 ಘಂಟೆಗೆ ಶಾಸಕರಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಆಯುಷ್ಮಾನ ಶ್ರೀ ಮಾನ್ಯ ಯಶವಂತರಾಯಗೌಡ ಪಾಟೀಲ ಹಾಗೂ ನಾಗಠಾಣ ಮತಕ್ಷೇತ್ರದ ಶಾಸಕರಾದ ಆಯುಷ್ಮಾನ ಶ್ರೀ ಮಾನ್ಯ ವಿಠ್ಠಲ ಕಟಕಧೊಂಡ ರವರಿಗೆ ಇಂಡಿ ತಾಲೂಕಾ ಛಲವಾದಿ ಸಮುದಾಯದ ವತಿಯಿಂದ ಅಭಿನಂದನಾ ಸಮಾರಂಭವಿದ್ದು ಈ ಕಾಯ೯ಕ್ರಮಕ್ಕೆ ತಾಲೂಕಿನ ಸವ೯ ಬಾಂಧವರು ಆಗಮಿಸಿ ಕಾಯ೯ಕ್ರಮ ಯಶಸ್ವಿಗೊಳಿಸಬೇಕೆಂದು ಛಲವಾದಿ ಸಮುದಾಯದ ಸಮಿತಿಯ ಕೊರಿಕೆಯಾಗಿದೆ.

ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button