ಶ್ರೀಶಾರದಾಶ್ರಮದಲ್ಲಿ ಚಳ್ಳಕೆರೆ ಸಹೋದರರಿಂದ – ವೇದ ಮಂತ್ರ ಪಠಣ.

ಚಳ್ಳಕೆರೆ ಜೂ.12

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಚಳ್ಳಕೆರೆ ಸಹೋದರರಾದ ಶ್ರೀನಿವಾಸನ್ ಮತ್ತು ಅವರ ತಂಡದಿಂದ ವೇದ ಮಂತ್ರಗಳ ಪಠಣ ಹಾಗೂ ಶ್ರೀವಿಷ್ಣು ಸಹಸ್ರನಾಮ ಪಾರಾಯಣ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ವಹಿಸಿದ್ದರು.

ಪಾರಾಯಣ ಕಾರ್ಯಕ್ರಮದಲ್ಲಿ ವೇದ ವಿದ್ವಾಂಸರಾದ ಶ್ರೀಧರ್, ಎಂ.ಎಸ್ ರಾಮಸ್ವಾಮಿ, ಪ್ರದೀಪ್, ಜಯಸಿಂಹ, ಪ್ರಭಾಕರ್, ಜಿ.ಯಶೋಧಾ ಪ್ರಕಾಶ್ , ಯತೀಶ್.ಎಂ ಸಿದ್ದಾಪುರ, ಅಂಬಿಕಾ ಪರಮೇಶ್ವರ್, ಪಂಕಜ, ಸುಮನಾ ಕೋಟೇಶ್ವರ್, ವೀಣಾ ಮಂಜುನಾಥ,

ನಾಗರಾಜ್, ಉಷಾ ಶ್ರೀನಿವಾಸ್, ವಿಜಯಲಕ್ಷ್ಮಿ, ರಶ್ಮಿ ರಮೇಶ್, ಸಂಗೀತ, ಶೈಲಜ, ಕೃಷ್ಣವೇಣಿ, ಬಸವರಾಜ್, ಚೇತನ್, ಸಂತೋಷಕುಮಾರ್, ಮಂಜುಳ ಉಮೇಶ್, ಪುಷ್ಪಲತಾ, ಕಾವೇರಿ ಸುರೇಶಯಾದವ್ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.

ವರದಿ-ಯತೀಶ್.ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button