ಶ್ರೀಶಾರದಾಶ್ರಮದಲ್ಲಿ ಚಳ್ಳಕೆರೆ ಸಹೋದರರಿಂದ – ವೇದ ಮಂತ್ರ ಪಠಣ.
ಚಳ್ಳಕೆರೆ ಜೂ.12

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಚಳ್ಳಕೆರೆ ಸಹೋದರರಾದ ಶ್ರೀನಿವಾಸನ್ ಮತ್ತು ಅವರ ತಂಡದಿಂದ ವೇದ ಮಂತ್ರಗಳ ಪಠಣ ಹಾಗೂ ಶ್ರೀವಿಷ್ಣು ಸಹಸ್ರನಾಮ ಪಾರಾಯಣ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ವಹಿಸಿದ್ದರು.

ಪಾರಾಯಣ ಕಾರ್ಯಕ್ರಮದಲ್ಲಿ ವೇದ ವಿದ್ವಾಂಸರಾದ ಶ್ರೀಧರ್, ಎಂ.ಎಸ್ ರಾಮಸ್ವಾಮಿ, ಪ್ರದೀಪ್, ಜಯಸಿಂಹ, ಪ್ರಭಾಕರ್, ಜಿ.ಯಶೋಧಾ ಪ್ರಕಾಶ್ , ಯತೀಶ್.ಎಂ ಸಿದ್ದಾಪುರ, ಅಂಬಿಕಾ ಪರಮೇಶ್ವರ್, ಪಂಕಜ, ಸುಮನಾ ಕೋಟೇಶ್ವರ್, ವೀಣಾ ಮಂಜುನಾಥ,

ನಾಗರಾಜ್, ಉಷಾ ಶ್ರೀನಿವಾಸ್, ವಿಜಯಲಕ್ಷ್ಮಿ, ರಶ್ಮಿ ರಮೇಶ್, ಸಂಗೀತ, ಶೈಲಜ, ಕೃಷ್ಣವೇಣಿ, ಬಸವರಾಜ್, ಚೇತನ್, ಸಂತೋಷಕುಮಾರ್, ಮಂಜುಳ ಉಮೇಶ್, ಪುಷ್ಪಲತಾ, ಕಾವೇರಿ ಸುರೇಶಯಾದವ್ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್.ಎಂ ಸಿದ್ದಾಪುರ, ಚಳ್ಳಕೆರೆ.