2024.ರ ಹಂಪಿ ಉತ್ಸವದಲ್ಲಿ ಅದ್ದೂರಿಯಾಗಿ ನಡೆದ ನಾಟಕ ವೀರಾಶ್ವಥಾಮ ಸಾಸಿವೆ ಕಾಳು ಗಣಪ ವೇದಿಕೆಯಲ್ಲಿ.

ಹಂಪಿ ಫೆಬ್ರುವರಿ.3

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ಉತ್ಸವ ಕಾರ್ಯಕ್ರಮದಲ್ಲಿ ಅದ್ದೂರಿಯಾಗಿ ನಡೆದ ಸಾಸುವೆ ಕಾಳು ಗಣಪತಿ ವೇದಿಕೆಯಲ್ಲಿ ವೀರ ಅಶ್ವಥಾಮ ನಾಟಕ ತುಂಬಾ ಚೆನ್ನಾಗಿ ಮೂಡಿ ಬಂದಿದೆ ವೇದಿಕೆ ಅಧಿಕಾರಿಗಳು ಪ್ರೋತ್ಸಾಹಕರು ಪ್ರೋತ್ಸಾಹಿಸಿ ವೀಕ್ಷಣೆ ಮಾಡಿದರು ಹಂಪಿ ಉತ್ಸವದ ಸಿಬ್ಬಂದಿ ಅಧಿಕಾರಿಗಳು ಕಲಾವಿದರಿಗೆ ಸನ್ಮಾನ ಮಾಡಿ ಪ್ರೋತ್ಸಾಹಿಸಿದರು.

ಈ ಸಂದರ್ಭದಲ್ಲಿ ಕಲಾವಿದರಾದ ಬಣಕಾರ್ ಮೂಗಪ್ಪ ಕಲಾಭಾರತಿ ಕಲಾ ಸಂಘ ಹಿರೇ ಹೆಗ್ಡಾಳ್ ಇವರ ಸಮ್ಮುಖದಲ್ಲಿ ಅಧ್ಯಕ್ಷರು ಹಾಗೂ ಸಂಗೀತ ನಿರ್ದೇಶಕರು ಮಂಗನಹಳ್ಳಿ ಶೇಖರಪ್ಪ ತಬಲಾ ಮೋರಿಗೇರಿ ವಿರುಪಾಕ್ಷಪ್ಪ ಸ್ತ್ರೀ ಪಾತ್ರದಲ್ಲಿ ಭಾನುಮತಿ ದುಶೀಲ ಕೂಡ್ಲಿಗಿ ದ್ರೌಪದಿ ಪಾತ್ರದಲ್ಲಿ ನಾಗರತ್ನಮ್ಮ ಸೋಗಿ ಕೃಷ್ಣನ ಪಾತ್ರದಲ್ಲಿ ಬಣಕಾರ್ ಕೊಟ್ರೇಶ್ ಭೀಮನ ಪಾತ್ರದಲ್ಲಿ ಸಿದ್ದಯ್ಯ ಗೊಲ್ಲರಹಳ್ಳಿ ಅರ್ಜುನನ ಪಾತ್ರದಲ್ಲಿ ಬಿ ರಾಘವೇಂದ್ರ ಕರ್ಣ ಪಾತ್ರದಲ್ಲಿ ಬಿ ದೇವೇಂದ್ರಪ್ಪ ಉಜ್ಜಿನಿ ಅಶ್ವತ್ಥಾಮನ ಪಾತ್ರದಲ್ಲಿ.

ಮಂಜುನಾಥ ಉಪನ್ಯಾಸಕರು ಬೇವೂರು ದುರ್ಯೋಧನನ ಪಾತ್ರದಲ್ಲಿ ಬಣಕಾರ್ ಮೂಗಪ್ಪ ಕಲಿ ಪಾತ್ರದಲ್ಲಿ ಡಿ ಗುರು ಬಸವರಾಜ್ ಹೊಳಗುಂದಿ ಧರ್ಮರಾಯನ ಪಾತ್ರದಲ್ಲಿ ವಿಜಯಕುಮಾರ್ ಹಾಗೂ ವಸ್ತ್ರ ವಿನ್ಯಾಸ ಬಾನೊಳ್ಳಿ ರಮೇಶ್ ಅವರ ತಂಡ ಕಲೆ ಪ್ರೋತ್ಸಾಹಕರು ಪತ್ರಕರ್ತರಾದ ಬಣವಿ ಕಲ್ಲು ಬಸವರಾಜ್ ವೀರೇಶ್ ಹೊಸಹಳ್ಳಿ ಪ್ರೇಕ್ಷಕರು ಕಲಾವಿದರನ್ನು ವಿಜೃಂಭಣೆಯಿಂದ ಪ್ರೊತ್ಸಾಹಿಸಿ ನಾಟಕ ವೀಕ್ಷಣೆ ಮಾಡಿದರು.

ಹೋಬಳಿ ವರದಿಗಾರರು.ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button