ಪಟ್ಟಣ ಪಂಚಾಯಿತಿ ವತಿಯಿಂದ ಪಾರಂ.3 ವಿತರಣೆ.
ಕೊಟ್ಟೂರು ಜನೇವರಿ.31:
![](https://i0.wp.com/sknewskannada.in/wp-content/uploads/2024/01/IMG-20240131-WA0008-1024x1024.jpg?resize=708%2C708&ssl=1)
ಮಾನ್ಯ ಜಿಲ್ಲಾಧಿಕಾರಿಗಳ ನಿರ್ದೇಶನದದಂತೆ ” ಪಟ್ಟಣ ಪಂಚಾಯಿತಿ ಮನೆ ಬಾಗಿಲಿಗೆ ” ಕಾರ್ಯಕ್ರಮದಡಿಯಲ್ಲಿ ಪಾರಂ.3 ಯನ್ನು ಮನೆ ಮಾಲೀಕರಿಗೆ ಅಭಿಯಾನ ಕಾರ್ಯಕ್ರಮದಡಿ ಕೊಟ್ಟೂರು ಪಟ್ಟಣದ ನಾಗರಿಕರಿಗೆ ಪಟ್ಟಣ ಪಂಚಾಯಿತಿಯಲ್ಲಿ ಬುಧವಾರ ರಂದು ನೂರ್ ಅಹ್ಮದ್,ಬದ್ದಿ ಮರಿಸ್ವಾಮಿ, ಪಕೀರಪ್ಪ, ಶಬ್ಬೀರ್ , ಅವರಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು ಎ ನಸರುಲ್ಲಾ, ಆರ್ ಐ ಕೊಟ್ರೇಶ್, ಚನ್ನಬಸಪ್ಪ, ಮಂಜುನಾಥ್, ವಿಜಯಕುಮಾರ್, ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ
ಕೊಟ್ಟೂರು