ಜನಪ್ರಿಯ ಬಜೆಟ್ ಗೆ ಅಭಿನಂದನೆಗಳು.
ದೇವರ ಹಿಪ್ಪರಗಿ ಫೆಬ್ರುವರಿ.16
![](https://i0.wp.com/sknewskannada.in/wp-content/uploads/2024/02/IMG-20240216-WA0039-1024x1021.jpg?resize=708%2C706&ssl=1)
ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯಜಿ ಅವರ ತಮ್ಮ 15 ನೇ ಐತಿಹಾಸಿಕ ಬಜೆಟ್ ಮಂಡಿಸಿದ್ದಾರೆ ಅದರಲ್ಲೂ ವಿಜಯಪುರ ಜಿಲ್ಲೆಗೆ ವಿಶೇಷವಾಗಿ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿಯಾಗಿ 94 ಕೋಟಿ ರೂಪಾಯಿಗಳನ್ನು ನೀಡಿದ್ದಾರೆ ಇಟ್ಟಂಗಿಹಾಳ ದಲ್ಲಿ ಆಹಾರ ಪಾರ್ಕ್ ಸ್ಥಾಪನೆ, ಬಹು ದಿನಗಳಿಂದ ಬೇಡಿಕೆಯನ್ನು ಇಂದು ಆಲಮೇಲಕ್ಕೆ ಹಾಗೂ ನಮ್ಮ ಭಾಗದ ಕನಸಿನ ಯೊಜನೆಯಾದ ತೋಟಗಾರಿಕೆ ಕಾಲೆಜು ಸ್ಥಾಪನೆ ಹಾಗೂ ಹಲವಾರು ಯೋಜನೆಗಳನ್ನು ನಿಡಿದ್ದಾರೆ ನಮ್ಮ ಜಿಲ್ಲೆಗೆ ಹಲವಾರು ಯೋಜನೆಗಳನ್ನು ನೀಡಿದಕ್ಕಾಗಿ ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯಜಿ ಅವರಿಗೆ ಅಭಿನಂದನೆಗಳು, ತಿಳಿಸಿದವರು ಮೈನದ್ದೀನ ಬಾಗವಾನ,ಹುಣಶ್ಯಾಳ, ಅಧ್ಯಕ್ಷರು ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗ ದೇವರ ಹಿಪ್ಪರಗಿ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ.ಹಚ್ಯಾಳ.ದೇವರ. ಹಿಪ್ಪರಗಿ