ನಮ್ಮಲ್ಲಿ ಜಾತಿ ಮತ ಭಾವನೆಗಳು ಯಾರಲ್ಲಿ ಬರಬಾರದು ಎಂದು – ನಬಿಲಾಲ ಸಿರಸಗಿ ಹೇಳಿದರು.
ಕಲಕೇರಿ ಫೆಬ್ರುವರಿ.27

ಡಾ.ವ್ಹಿ.ಕ. ಜಾಲಹಳ್ಳಿಮಠ.ಇವರು ಮಕ್ಕಳನ್ನು ಯಾವ ರೀತಿ ಬಳಸಬೇಕು ಎಂಬುದನ್ನು ಒಳ್ಳೆಯ ರೀತಿಯಿಂದ ಅವರನ ಮಕ್ಕಳನ್ನು ತಾಯಿ ತಂದೆ ಒಳ್ಳೆ ನಡೆ-ನುಡೆ ರೀತಿಯಲ್ಲಿ ಬೆಳೆಸಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು.ಡಾ.ಪ್ರಭುಗೌಡ ಲಿಂಗದಹಳ್ಳಿ ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ ಇವರು ಈ ಸಂದರ್ಭದಲ್ಲಿ ವೇದಿಕೆಯನ್ನು ಉದ್ದೇಶಿಸಿ ಪ್ರತಿಯೊಬ್ಬ ವಿದ್ಯಾರ್ಥಿ ಓದಬೇಕು ಬೆಳೆಯಬೇಕು ಕೆಟ್ಟ ಚಟಗಳಿಂದ ದೂರ ಇರಬೇಕೆಂದು ಈ ಸಂದರ್ಭದಲ್ಲಿ ಹೇಳಿದರು ಮಕ್ಕಳು ಬೆಳೆಯಲು ಕಾರಣ ತಾಯಿ ತಂದೆಯೇ ದೇವರಎಂದು ಬಾಳ ಚೆನ್ನಾಗಿ ಮಕ್ಕಳ ಬಗ್ಗೆ ಪಾಲಕರ ಬಗ್ಗೆ ತಿಳಿಸಿ ಹೇಳಿದರು. ನಬಿಲಾಲ ಸಿರಸಗಿ,
ಆದರ್ಶ ಸಂಸ್ಥೆ ನಿರ್ದೇಶಕರು ಕೂಡ ಈ ಸಂದರ್ಭದಲ್ಲಿ ಮೊದಲನೇ ಗುರು ತಾಯಿ ತಂದೆ ಎಂದು ಎರಡನೇ ಗುರು ಶಿಕ್ಷಕರು ನಮ್ಮಲ್ಲಿ ಜಾತಿ ಮತ ಭಾವನೆಗಳು ಯಾರಲ್ಲಿ ಬರಬಾರದೆಂದು ಒಂದೇ ತಾಯಿಯ ಮಕ್ಕಳಂತೆ ಚೆನ್ನಾಗಿ ಅಭ್ಯಾಸ ಮಾಡಿ ಎಲ್ಲರಂತೆ ನಾವು ಈ ಭೂಮಿ ಮೇಲೆ ಇರಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು.
ಗ್ರಾಮ ಪಂಚಾಯಿತಿಯ ಅಧ್ಯಕ್ಷರು ರಾಜ್ಅಹ್ಮದ ಸಿರಸಗಿ, ಉಪಾಧ್ಯಕ್ಷರು ಶ್ರೀಮತಿ ವಿಜಯಲಕ್ಷ್ಮಿ ಪರಶುರಾಮ ಬೇಡರ, ಜಾಂಗೀರಭಾಷಾ ಸಿರಸಗಿ, ಶಾಂತಪ್ಪ ಪಡಶೆಟ್ಟಿ ಹಿರಿಯ ಮುಖಂಡರು, ಅಕ್ಬರಬಾಷಾ ಮುಲ್ಲಾ, ದಾವಲಸಾಬ್ ನಾಯ್ಕೋಡಿ, ಸೋಮನಗೌಡ ಯಾಳವಾರ, ನಬಿಲಾಲ ಬಡಮ್ಮಗೋಳ. ಟಿ.ಇ.ಎಮ್. ಶಿಕ್ಷಣ ಸಂಸ್ಥೆ.ಬಿ.ಬ. ಕೊಣ್ಣೂರ ಮುಖ್ಯ ಗುರುಗಳು.ಹುಣಶ್ಯಾಳ. ಶಬ್ಬೀರ ಬಿರಾದಾರ .ಸಿ.ಪಿ.ಆಯ್. ಅಬಕಾರಿ ಅಧಿಕಾರಿಗಳು. ಇನ್ನೂ ಅನೇಕ ಮುಖಂಡರು ಪಾಲ್ಗೊಂಡಿದ್ದರು ಹಾಗೂ ಮುದ್ದು ಮಕ್ಕಳಿಂದ ಅದ್ದೂರಿ ಕಾರ್ಯಕ್ರಮ ನಡೆಯಿತು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ