ಮಾಜಿ ಪ್ರಧಾನಿ ಡಾ., ಮನಮೋಹನ ಸಿಂಗ್ – ಅವರಿಗೆ ಶೃದ್ಧಾಂಜಲಿ.
ಗೋಲಗೇರಿ ಡಿ.28

ಸಿಂದಗಿ ತಾಲ್ಲೂಕಿನ ಗೋಲಗೇರಿ ಗ್ರಾಮದಲ್ಲಿ ಮಾಜಿ ಪ್ರಧಾನಿ ಡಾ., ಮನಮೋಹನ ಸಿಂಗ್ ಅವರಿಗೆ ಭಾವಪೂರ್ಣ ಶೃದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮಾಜಿ ಜಿ.ಪಂ. ಸದಸ್ಯರಾದ ಮಲ್ಲಣ್ಣ.ಸಾಲಿ, ಯುವ ಮುಖಂಡರಾದ ಭರತ. ಮನಗೂಳಿ, ರವಿರಾಜ. ದೇವರಮನಿ, ಶಿವಯೋಗೆಪ್ಪ. ಹತ್ತರಕಿ, ಮಡಿವಾಳ. ನಾಯ್ಕೋಡಿ, ಬಾಬು. ಜಾಲವಾದಿ, ಕುಮಾರ. ಗೊಂಧಳಿ, ಭೀಮನಗೌಡ. ಚಿಂಚೋಳಿ, ಬಾಬುಗೌಡ. ಬಿರಾದಾರ, ಮಹೇಶ. ಮನಗೂಳಿ, ಭೀಮನಗೌಡ. ಬಿರಾದಾರ, ಸಚೀನ. ಪಾಟೀಲ, ರಮೇಶ. ತಳವಾರ ಸಾಸಾಬಾಳ, ರೇವಣೆಪ್ಪ. ಪೂಜಾರಿ, ದಯಾನಂದ. ಪಟ್ಟಣಶೆಟ್ಟಿ, ಗೋಲ್ಲಾಳ. ಕುಂಬಾರ, ಸಂಜು. ಯಂಕಂಚಿ ಸೇರಿದಂತೆ ಅನೇಕ ಮುಖಂಡರು, ಗ್ರಾಮಸ್ಥರು ಇದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ