ತನುಶ್ರೀ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆ (ರಿ) ವತಿಯಿಂದ ಆಯೋಜಿಸಿರಿವ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ.

ಚಿತ್ರದುರ್ಗ ಸ.26

ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಸಂಸ್ಥೆ ನಿಯಮಗಳು1. ವೀರ ಮದಕರಿನಾಯಕ ರಾಜ್ಯ ಪ್ರಶಸ್ತಿ ( ಸಮಾಜ ಸೇವೆ, ಸಂಘಟನೆ, ಜೀವಮಾನ ಸಾಧನೆಗೆ ಸಂಬಂಧಿಸಿದ ಪ್ರಶಸ್ತಿ)2. ಓನಕೆ ಓಬವ್ವ ರಾಜ್ಯ ಪ್ರಶಸ್ತಿ (ಕವಯಿತ್ರಿಯರಿಗೆ ಅವರ ಸಾಹಿತ್ಯ, ಸಮಾಜ ಸೇವೆ, ಜೀವಮಾನ ಸಾಧನೆ ಪ್ರಶಸ್ತಿ)3. ತ. ರಾ. ಸು. ರಾಜ್ಯ ಪ್ರಶಸ್ತಿ ( ಕಾದಂಬರಿಕಾರರು, ಸಾಹಿತ್ಯ ಸಮಗ್ರ ಸಾಧನೆಗೆ ಸಂಬಂಧಿಸಿದಂತೆ ಪ್ರಶಸ್ತಿ)4. ತನುಶ್ರೀ ಸಾಹಿತ್ಯ ರತ್ನ ಪ್ರಶಸ್ತಿ ( ಯುವ ಕವಿಗಳಿಗೆ ಮತ್ತು ಯುವ ಕವಯಿತ್ರಿಯರಿಗೆ ಸಂಬಂಧಿಸಿದಂತೆ ಪ್ರಶಸ್ತಿ)5. ಕಲಾ ಚೇತನಾ ರಾಜ್ಯ ಪ್ರಶಸ್ತಿ ( ಸಂಗೀತ, ಕಲೆ, ನಾಟಕ, ಗಾಯನ, ಭರತನಾಟ್ಯ, ಸಂಬಂಧಿಸಿದಂತೆ ನೀಡುವ ಪ್ರಶಸ್ತಿ)6. ತನುಶ್ರೀ ಶಿಕ್ಷಕ ರತ್ನ ರಾಜ್ಯ ಪ್ರಶಸ್ತಿ (ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕ/ಶಿಕ್ಷಕಿಯರಿಗೆ ನೀಡುವ ಪ್ರಶಸ್ತಿ) ನಿಯಮಗಳು1. ಪ್ರಶಸ್ತಿಗೆ ಆಯಾ ವಿಭಾಗಕ್ಕೆ ಸಂಬಂಧಿಸಿದಂತೆ ಸಾಧನೆ ಸ್ವ ವಿವರ ಪಿಡಿಎಪ್ ಮಾಡಿ ಕಳುಹಿಸಿ ಕೊಡಬೇಕು2. ಪ್ರಶಸ್ತಿಗೆ ಆಯ್ಕೆ ಸಮಿತಿ ಮಾಡಲಾಗಿದೆ ಅವರ ತೀರ್ಮಾನ ಅಂತಿಮ ತೀರ್ಮಾನ3. ತಮ್ಮ ಮಾಹಿತಿ ವಾಟ್ಸ್ಸಪ್ ನಲ್ಲಿ ಈ ಸಂಖ್ಯೆಗೆ 9741566313 ಗೆ ಕಳುಹಿಸಿ ಕೊಡಬೇಕು4. ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :31.10.2024ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ಎಸ್. ರಾಜು ಸೂಲೇನಹಳ್ಳಿಕಾರ್ಯಕ್ರಮ ಆಯೋಜಕರುರಾಜ್ಯಾಧ್ಯಕ್ಷರುತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆ (ರಿ) ಚಿತ್ರದುರ್ಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button