ಹಾನಗಲ್ ಗ್ರಾಮದಲ್ಲಿ ಚರಂಡಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಸರಿ ಮಾಡಿ ಕೊಟ್ಟ ಅಧ್ಯಕ್ಷರು ಮತ್ತು ಪಿ.ಡಿ.ಓ ರವರಿಗೆ ಅಭಿನಂದನೆ – ಸಲ್ಲಿಸಿದ ಸಾರ್ವಜನಿಕರು.

ಹಾನಗಲ್ ಮೇ.23

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಹಾನಗಲ್ ಗ್ರಾಮ ಪಂಚಾಯಿತಿಯ ಹಾನಗಲ್ ಗ್ರಾಮದ ಎನ್.ಎಚ್ ಹೈವೆ ಸರ್ವಿಸ್ ರೋಡ್ ಪಕ್ಕಕ್ಕೆ ಕುಡಿಯುವ ನೀರಿನ ಫಿಲ್ಟರ್ ಶೆಡ್ಡು ಇದ್ದು. ಇದು ಸುಮಾರು ವರ್ಷದಿಂದ ಗಲೀಜ್ ಕಸ ಹಾನಗಲ್ ಗ್ರಾಮದ ನೀರಲ್ಲ ಬಂದು ಈ ಚರಂಡಿಯಲ್ಲಿ ಬರುತ್ತಿದ್ದು ದಿಂಡು ಆಪು ಬೆಳೆದು ನಿಂತು ಹಾವು ಚೋಳು ಹಂದಿ ಅಂತ ಭಯದಿಂದ ಆ ಗ್ರಾಮದ ಸಾರ್ವಜನಿಕರು ಭಯಪಡುತ್ತಿದ್ದರು ಇದನ್ನು ಕಂಡು ಹಾನಗಲ್ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಹಾನಗಲ್ ಗ್ರಾಮ ಪಂಚಾಯತಿ ಪಿಡಿಒ ಕರಿಬಸಪ್ಪ ಹಾನಗಲ್ ಗ್ರಾಮದಲ್ಲಿರುವ ಚರಂಡಿಗಳು ಮತ್ತು ಈ ಕುಡಿಯುವ ನೀರಿನ ಫಿಲ್ಟರ್ ಹತ್ತಿರ ಇರುವ ಗಲೀಜು ದಿಂಡಾಪು ಎಲ್ಲಾ ಹಸನ ಮಾಡಿಸಿ ಅಲ್ಲಿನ ಗ್ರಾಮಸ್ಥರಿಗೆ ಖುಷಿ ಆಗಿರುತ್ತದೆ. ಒಳ್ಳೆ ಅನುಕೂಲ ಮಾಡಿ ಕೊಟ್ಟಿದ್ದಾರೆ ಗ್ರಾಮ ಪಂಚಾಯತ್ ಅಧ್ಯಕ್ಷರು ಸೂರಣ್ಣ ಮತ್ತು ಗ್ರಾಮ ಪಂಚಾಯತಿ ಪಿಡಿಒ ಕರಿಬಸಪ್ಪ ಇವರಿಗೆ ಹಾನಗಲ್ ಗ್ರಾಮದ ನಾಗರಿಕರು ಧನ್ಯವಾದಗಳು ತಿಳಿಸಲು ಮುಂದಾಗಿದ್ದಾರೆ. ನಮ್ಮ ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನಲ್ ಎರಡು ಸಲ ಪತ್ರಿಕೆಯಲ್ಲಿ ಪ್ರಚಾರ ಮಾಡಿದಾಗ ಕಾಮಗಾರಿ ಕೈಗೆತ್ತಿಕೊಂಡು ಈ ಗ್ರಾಮದ ಗ್ರಾಮಸ್ಥರಿಗೆ ಚರಂಡಿ ವ್ಯವಸ್ಥೆ ಕುಡಿಯುವ ನೀರಿನ ವ್ಯವಸ್ಥೆ ವಿದ್ಯುತ್ ದೀಪ ವ್ಯವಸ್ಥೆ ಮತ್ತು ನರೇಗಾ ಯೋಜನೆ ಅಡಿಯಲ್ಲಿ ನಾಗರಿಕರಿಗೆ ಕೆಲಸ ಕೊಟ್ಟಿರ್ತಾರೆ ಹಾನಗಲ್ ಗ್ರಾಮಕ್ಕೆ ಅನುಕೂಲ ಮಾಡಿ ಕೊಟ್ಟಿರುತ್ತಾರೆ ಎಂದು ವರದಿಯಾಗಿದೆ.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ತಿಪ್ಪೇಸ್ವಾಮಿ. ಹೊಂಬಾಳೆ ಮೊಳಕಾಲ್ಮುರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button