ಉಚಿತ ಕಣ್ಣಿನ ತಪಾಸಣೆ ಹಾಗೂ ಉಚಿತ – ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರ ಜರುಗುವುದು.
ಇಲಕಲ್ಲ ಫೆ.24

ಲಿಂ ಶ್ರೀ ಮಹಾತಪಸ್ವಿ ಸಿದ್ದಪ್ಪಜ್ಜನವರು ಸುಕ್ಷೇತ್ರ ಸಿದ್ಧನಕೊಳ್ಳ ಹಾಗೂ ಡಾ, ಸುಭಾಸ ಕಾಖಂಡಕಿ ಕಣ್ಣಿನ ಆಸ್ಪತ್ರೆ ಇಲಕಲ್ಲ ಇವರ ಸಹಯೋಗ ದೊಂದಿಗೆ ಉಚಿತ ಕಣ್ಣಿನ ತಪಾಸಣೆ ಹಾಗೂ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರ 28-02-2025, ಶುಕ್ರವಾರ ಶಿವರಾತ್ರಿ ಅಮವಾಸ್ಯೆ ಯೆಂದು ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 2:30 ವರೆಗೆ ಸುಕ್ಷೇತ್ರ ಶ್ರೀ ಸಿದ್ದನ ಕೊಳ್ಳದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಡಾ, ಸುಶೀಲ್ ಸುಭಾಸ ಕಾಖಂಡಕಿ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.ಕಾರಣ ಯಾವತ್ತೂ ಭಕ್ತಾದಿಗಳು ಈ ಶಿಬಿರದ ಸದುಪಯೋಗ ಪಡೆದು ಕೊಳ್ಳಬೇಕೆಂದು ನಿತ್ಯ ದಾಸೋಹ ಮಠ ಸಿದ್ದನ ಕೊಳ್ಳದ ಶ್ರೀಗಳಾದ ಡಾ, ಶಿವಕುಮಾರ ಸ್ವಾಮಿಜೀಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಜಿಲ್ಲಾ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಅಬ್ದುಲ್.ಗಫಾರ್.ತಹಶೀಲದಾರ.ಇಲಕಲ್ಲ. ಬಾಗಲಕೋಟೆ